ಮಾಸ್ಟರ್​ ಸ್ಟ್ರೋಕ್​ ಕೊಟ್ಟ ಜನಾರ್ದನ ರೆಡ್ಡಿ; ಗೆಳೆಯನಿಗೂ ತಮ್ಮನಿಗೂ ಶಾಕ್​!

ಬಳ್ಳಾರಿ: ಪ್ರತ್ಯೇಕ ಪಕ್ಷ ಕಟ್ಟಿ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆದಿರುವ ಗಾಲಿ ಜನಾರ್ದನ ರೆಡ್ಡಿ ಈಗ ತಮ್ಮ ಸ್ನೇಹಿತ ಶ್ರೀರಾಮುಲುಗೆ ಹಾಗೂ ಸಹೋದರ ಸೋಮಶೇಖರ್ ರೆಡ್ಡಿಗೆ ಜನಾರ್ದನ‌ರೆಡ್ಡಿ ಮಾಸ್ಟರ್ ಸ್ಟ್ರೋಕ್ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಶ್ರೀರಾಮುಲು ಆಪ್ತ ಹಾಗೂ ಬಳ್ಳಾರಿ ಬಿಜೆಪಿಯ ಪ್ರಭಾವಿ ನಾಯಕನನ್ನ ಸೆಳೆಯುವಲ್ಲಿ ಜನಾರ್ದನ ರೆಡ್ಡಿಗೆ ಯಶಸ್ಸು ಲಭಿಸಿದೆ. ಬಿಜೆಪಿ ನಾಯಕ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ಗೋನಾಳ್ ರಾಜಶೇಖರ ಗೌಡರನ್ನ ಜನಾರ್ದನ‌ರೆಡ್ಡಿ ಸೆಳೆದಿದ್ದು ಈ ಮೂಲಕ ಬಿಜೆಪಿಗೆ ಶಾಕ್​ ನೀಡಿದ್ದಾರೆ. … Continue reading ಮಾಸ್ಟರ್​ ಸ್ಟ್ರೋಕ್​ ಕೊಟ್ಟ ಜನಾರ್ದನ ರೆಡ್ಡಿ; ಗೆಳೆಯನಿಗೂ ತಮ್ಮನಿಗೂ ಶಾಕ್​!