ರಾಷ್ಟ್ರಪತಿಯೊ ರಾಷ್ಟ್ರಪತ್ನಿಯೊ?: ಜನಮತ
ನೂತನ ರಾಷ್ಟ್ರಪತಿ ದ್ರೌಪದಿ ಮುಮು ಅವರ ಆಯ್ಕೆ ಕಾಂಗ್ರೆಸ್ಗೆ ನುಂಗಲಾರದ ತುತ್ತು. ಯಾಕೆ? ಅನೇಕ ಕಾರಣಗಳಲ್ಲಿ ಒಂದಂತೂ ಇದು. ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೋನಿಯಾಜಿಯ ಮುಂದೆ ಕೈಮುಗಿದು ನಿಲ್ಲುತ್ತಿದ್ದರು. ಕಾಂಗ್ರೆಸ್ ಅಧಿನಾಯಕಿಗೆ ಸಲ್ಲಬೇಕಾದ ಗೌರವ ಅದೆಂದು ಕಾಂಗೆಸ್ಸಿಗರ ಮೂಢನಂಬಿಕೆ. ಸೋನಿಯಾಗೆ ಯಾರಿಗೂ ಕೈ ಮುಗಿದು ಅಭ್ಯಾಸ ಇಲ್ಲ. ಇದೀಗ ಭಾರತೀಯ ಬುಡಕಟ್ಟು ಜನಾಂಗದ ಒಬ್ಬ ಮಹಿಳೆಗೆ ಇವರು ಕೈಮುಗಿಯುವುದು ತರವೆ? ಎಂಥ ಸಂಕಟದ ಪರಿಸ್ಥಿತಿ ನೋಡಿ. ಈ ಸಂಕಟವನ್ನು ಹೊರಹಾಕಿ ಹಗುರ ಮಾಡಿಕೊಳ್ಳಬೇಕಲ್ಲ. ಮೋದಿಯನ್ನು ಆಡಿಕೊಂಡದ್ದು, … Continue reading ರಾಷ್ಟ್ರಪತಿಯೊ ರಾಷ್ಟ್ರಪತ್ನಿಯೊ?: ಜನಮತ
Copy and paste this URL into your WordPress site to embed
Copy and paste this code into your site to embed