ಜೇಮ್ಸ್ಗೂ ಎತ್ತಂಗಡಿ ಆತಂಕ; ‘ದಯವಿಟ್ಟು ಸಹಕರಿಸಿ’ ಎಂದು ನಿರ್ದೇಶಕರ ಮನವಿ..
ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಕೊನೆಯ ಸಿನಿಮಾ ಅವರ ಜನ್ಮದಿನವಾದ ಮಾ. 17ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ಇದೀಗ ಒಂದು ವಾರ ಕಳೆಯುವುದರೊಳಗೆ ಎತ್ತಂಗಡಿ ಆತಂಕವನ್ನು ಎದುರಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ಶೋನಿಂದಲೇ ಅದ್ಭುತ ಪ್ರತಿಕ್ರಿಯೆ ಗಿಟ್ಟಿಸಿಕೊಂಡು ಭರ್ಜರಿ ಕಲೆಕ್ಷನ್ ಕೂಡ ಗಳಿಸುತ್ತಿದ್ದರೂ ಕೆಲವೆಡೆ ಈ ಚಿತ್ರದ ಶೋ ಸ್ಥಗಿತಗೊಳಿಸಲಾಗಿದೆ ಎಂಬುದು ಚಿತ್ರತಂಡ ಮಾತ್ರವಲ್ಲದೆ ಅಪ್ಪು ಅಭಿಮಾನಿಗಳಿಗೂ ನಿರಾಶೆ ಮೂಡಿಸಲಾರಂಭಿಸಿದೆ.ರಾಜ್ಯದ ಹಲವೆಡೆ ಜೇಮ್ಸ್ ಚಿತ್ರವನ್ನು ತೆಗೆಯುತ್ತಿದ್ದಾರೆ ಎಂಬ ಕುರಿತು ಚಿತ್ರದ ನಿರ್ದೇಶಕ ಚೇತನ್ಕುಮಾರ್ ಸಂಬಂಧಪಟ್ಟವರಿಗೆ ವಿಡಿಯೋ … Continue reading ಜೇಮ್ಸ್ಗೂ ಎತ್ತಂಗಡಿ ಆತಂಕ; ‘ದಯವಿಟ್ಟು ಸಹಕರಿಸಿ’ ಎಂದು ನಿರ್ದೇಶಕರ ಮನವಿ..
Copy and paste this URL into your WordPress site to embed
Copy and paste this code into your site to embed