ಜೇಮ್ಸ್​ಗೂ ಎತ್ತಂಗಡಿ ಆತಂಕ; ‘ದಯವಿಟ್ಟು ಸಹಕರಿಸಿ’ ಎಂದು ನಿರ್ದೇಶಕರ ಮನವಿ..

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್​ ಅವರ ಅಭಿನಯದ ಕೊನೆಯ ಸಿನಿಮಾ ಅವರ ಜನ್ಮದಿನವಾದ ಮಾ. 17ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ಇದೀಗ ಒಂದು ವಾರ ಕಳೆಯುವುದರೊಳಗೆ ಎತ್ತಂಗಡಿ ಆತಂಕವನ್ನು ಎದುರಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ಶೋನಿಂದಲೇ ಅದ್ಭುತ ಪ್ರತಿಕ್ರಿಯೆ ಗಿಟ್ಟಿಸಿಕೊಂಡು ಭರ್ಜರಿ ಕಲೆಕ್ಷನ್ ಕೂಡ ಗಳಿಸುತ್ತಿದ್ದರೂ ಕೆಲವೆಡೆ ಈ ಚಿತ್ರದ ಶೋ ಸ್ಥಗಿತಗೊಳಿಸಲಾಗಿದೆ ಎಂಬುದು ಚಿತ್ರತಂಡ ಮಾತ್ರವಲ್ಲದೆ ಅಪ್ಪು ಅಭಿಮಾನಿಗಳಿಗೂ ನಿರಾಶೆ ಮೂಡಿಸಲಾರಂಭಿಸಿದೆ.ರಾಜ್ಯದ ಹಲವೆಡೆ ಜೇಮ್ಸ್​ ಚಿತ್ರವನ್ನು ತೆಗೆಯುತ್ತಿದ್ದಾರೆ ಎಂಬ ಕುರಿತು ಚಿತ್ರದ ನಿರ್ದೇಶಕ ಚೇತನ್​ಕುಮಾರ್ ಸಂಬಂಧಪಟ್ಟವರಿಗೆ ವಿಡಿಯೋ … Continue reading ಜೇಮ್ಸ್​ಗೂ ಎತ್ತಂಗಡಿ ಆತಂಕ; ‘ದಯವಿಟ್ಟು ಸಹಕರಿಸಿ’ ಎಂದು ನಿರ್ದೇಶಕರ ಮನವಿ..