ಹುಲ್ಲು, ಎಲೆ ತಿಂದಿದ್ದಕ್ಕಾಗಿ ಒಂದು ವರ್ಷ ಜೈಲು; ಕೊನೆಗೂ ಬಿಡುಗಡೆ ಭಾಗ್ಯ
ಒಂದು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿದ ನಂತರ ಈ ಕೈದಿಗಳನ್ನು ಈಗ ಬಿಡುಗಡೆ ಮಾಡಲಾಗಿದೆ. ಇವರು ಮಾಡಿದ ಅಪರಾಧವೇನು? ಸ್ಮಶಾನದಲ್ಲಿ ಹುಲ್ಲು ಮತ್ತು ಎಲೆಗಳನ್ನು ತಿಂದಿರುವುದು!! ಹೌದು! ಬಾಂಗ್ಲಾದೇಶದ ಬರೀಶಾಲ್ ನಗರದ ಸ್ಮಶಾನವೊಂದರಲ್ಲಿ ಹುಲ್ಲು ಮತ್ತು ಮರಗಳ ಎಲೆಗಳನ್ನು ತಿಂದಿದ್ದಕ್ಕಾಗಿ ಜೈಲಿನಲ್ಲಿ ಇರಿಸಲಾಗಿದ್ದ ಒಂಬತ್ತು ಮೇಕೆಗಳನ್ನು ಒಂದು ವರ್ಷದ ನಂತರ ಶುಕ್ರವಾರ ಬಿಡುಗಡೆ ಮಾಡಲಾಗಿದೆ. ದಕ್ಷಿಣ-ಮಧ್ಯ ಬಾಂಗ್ಲಾದೇಶದ ಕೀರ್ತಾಂಖೋಲಾ ನದಿಯ ದಡದಲ್ಲಿರುವ ಬಾರಿಶಾಲ್ ಸಿಟಿ ಕಾರ್ಪೊರೇಷನ್ (BCC) ನ ನೂತನವಾಗಿ ಚುನಾಯಿತರಾದ ಮೇಯರ್ ಅಬುಲ್ ಖೈರ್ ಅಬ್ದುಲ್ಲಾ … Continue reading ಹುಲ್ಲು, ಎಲೆ ತಿಂದಿದ್ದಕ್ಕಾಗಿ ಒಂದು ವರ್ಷ ಜೈಲು; ಕೊನೆಗೂ ಬಿಡುಗಡೆ ಭಾಗ್ಯ
Copy and paste this URL into your WordPress site to embed
Copy and paste this code into your site to embed