ಡಿಎಸ್​ಎಸ್​ ರಘು ಮೇಲೆ ಮಾನನಷ್ಟ ಮೊಕದ್ದಮೆ … ಜಗ್ಗೇಶ್​ ತೀರ್ಮಾನ

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳ ಮಕ್ಕಳಿಗೆ ವಿತರಿಸುವ ಸ್ವೆಟರ್​ನಲ್ಲಿ ನಟ ಕೋಮಲ್​ ಭ್ರಷ್ಟಾಚಾರ ಎಸೆಗಿದ್ದಾರೆ ಮತ್ತು ಸಚಿವ ಅಶೋಕ್, ಜಗ್ಗೇಶ್ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪವನ್ನು ದಲಿತ ಸಂಘರ್ಷ ಸಮಿತಿಯ ಡಾ.ಸಿ.ಎಸ್​. ರಘು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್​, ರಘು ಅವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪೊನಿ ವರ್ಮಾ ಜತೆ ಪ್ರಕಾಶ್​ ರಾಜ್​ ಮರುಮದುವೆ! ಎಲ್ಲದಕ್ಕೂ ಕಾರಣ ಮಗ ಎಂದ ಬಹುಭಾಷಾ ನಟ ಪಾಲಿಕೆಯು ಮಕ್ಕಳಿಗೆ … Continue reading ಡಿಎಸ್​ಎಸ್​ ರಘು ಮೇಲೆ ಮಾನನಷ್ಟ ಮೊಕದ್ದಮೆ … ಜಗ್ಗೇಶ್​ ತೀರ್ಮಾನ