‘ತೋತಾಪುರಿ’ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ: ಜಗ್ಗೇಶ್​​

ಬೆಂಗಳೂರು: ಲಾಕ್​ಡೌನ್​ ಮುಗಿದ ಮೇಲೆ ಜಗ್ಗೇಶ್​, ಇನ್ನೂ ಯಾವೊಂದು ಚಿತ್ರದಲ್ಲೂ ನಟಿಸಿಲ್ಲ. ಅವರ ಮುಂದಿನ ಚಿತ್ರ ಯಾವುದು ಎಂದರೆ ‘ರಂಗನಾಯಕ’ ಎಂಬ ಉತ್ತರ ಅವರಿಂದ ಬರುತ್ತದೆ. ‘ರಂಗನಾಯಕ’ ಚಿತ್ರದ ಪತ್ರಿಕಾಗೋಷ್ಠಿ ಕಳೆದ ವರ್ಷವೇ ನಡೆದಿತ್ತು. ಗುರುಪ್ರಸಾದ್​ ನಿರ್ದೇಶನದ ಈ ಚಿತ್ರವು ಈ ವರ್ಷದ ಆರಂಭದಲ್ಲೇ ಆರಂಭವಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಸ್ವಲ್ಪ ಏರುಪೇರಾಗಿದ್ದು, ಚಿತ್ರ ಡಿಸೆಂಬರ್​ ಅಥವಾ ಜನವರಿಯಲ್ಲಿ ಪ್ರಾರಂಭವಾಗುತ್ತದೆ ಎನ್ನುತ್ತಾರೆ ಜಗ್ಗೇಶ್​. ಇನ್ನು ‘ತೋತಾಪುರಿ’ ಚಿತ್ರದ ಬಿಡುಗಡೆ ಯಾವಾಗ? ಅದು ಅವರಿಗೂ ಸದ್ಯಕ್ಕೆ ಗೊತ್ತಿಲ್ಲ. ಈ ಚಿತ್ರದ … Continue reading ‘ತೋತಾಪುರಿ’ ಯಾವಾಗ ಮುಗಿಯುತ್ತದೋ ಗೊತ್ತಿಲ್ಲ: ಜಗ್ಗೇಶ್​​