ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ ನೀಡಿದ ಜಗದೀಶ್ ಶೆಟ್ಟರ್! ಮುಜುಗರ ತಪ್ಪಿಸಲು ಕೊಡ್ತಾರಾ ಟಿಕೆಟ್?

ಬೆಂಗಳೂರು: ಬಿಜೆಪಿ ಈ ಬಾರಿ ಅಭ್ಯರ್ಥ್ಯಿಗಳ ಪಟ್ಟಿಯಲ್ಲಿ ಅನೇಕ ಹಳೆ ನಾಯಕರಿಗೆ ಕೊಕ್ ನೀಡಿದೆ. ಇದರಿಂದ ಅನೇಕ ಅಸಮಾಧಾನಿತ ನಾಯಕರು ಪಕ್ಷ ಇಡುವ ಮಾತನಾಡಿದ್ದು ಈಗಾಗಲೇ ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಬಿಜೆಪಿ ಬಿಟ್ಟಿದ್ದಾರೆ. ಇದೀಗ ಬಿಜೆಪಿ ಪಾಲಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂದಿಟ್ಟಿರುವ ಟಿಕೆಟ್ ಬೇಡಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಜಗದೀಶ್ ಶೆಟ್ಟರ್, ಬಿಜೆಪಿ ಹೈಕಮಾಂಡ್‌ಗೆ ಟಿಕೆಟ್ ನೀಡುವ ಬಗ್ಗೆ ಇಂದು ಡೆಡ್‌ಲೈನ್ ನೀಡಿದ್ದು ಇಂದೇ  ತೀರ್ಮಾನ ಕೈಗೊಳ್ಳುವಂತೆ ಹೈಕಮಾಂಡ್‌ಗೆ ಒತ್ತಡ ಹೇರುತ್ತಿದ್ದಾರೆ. ಇಂದೇ ಟಿಕೆಟ್ ನಿರ್ಧಾರ ಮಾಡಿ! … Continue reading ಬಿಜೆಪಿ ಹೈಕಮಾಂಡ್‌ಗೆ ಡೆಡ್‌ಲೈನ್ ನೀಡಿದ ಜಗದೀಶ್ ಶೆಟ್ಟರ್! ಮುಜುಗರ ತಪ್ಪಿಸಲು ಕೊಡ್ತಾರಾ ಟಿಕೆಟ್?