ಜಾಟರ ನಾಡಿನಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ

ಲಖನೌ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು, ಸಚಿವರೂ ಸೇರಿ ಬಿಜೆಪಿಯ ಅನೇಕ ಪ್ರಭಾವಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಜಾಟರ ಪ್ರಾಬಲ್ಯದ ನಾಡಿನ 11 ಜಿಲ್ಲೆಗಳ 58 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಯೋಗಿ ಆದಿತ್ಯನಾಥ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀಕಾಂತ್ ಶರ್ಮಾ (ಮಥುರಾ), ಅತುಲ್ ಗಾರ್ಗ್ (ಗಾಜಿಯಾಬಾದ್), ಕಪಿಲ್​ದೇವ್ ಅಗರವಾಲ್ (ಮುಜಫರನಗರ), ಉತ್ತರಾಖಂಡದ ಮಾಜಿ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ (ಆಗ್ರಾ ಗ್ರಾಮೀಣ), ಉತ್ತರ ಪ್ರದೇಶದ ಬಿಜೆಪಿ ಉಪಾಧ್ಯಕ್ಷ ಪಂಕಜ್ ಸಿಂಗ್ (ರಾಜನಾಥ್ ಸಿಂಗ್ … Continue reading ಜಾಟರ ನಾಡಿನಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ