ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುತ್ತಾ? ಸರ್ಕಾರ ಏನು ಹೇಳುತ್ತೆ?

ಬೆಂಗಳೂರು: ಜನವರಿ-ಫೆಬ್ರವರಿ ಮಧ್ಯೆ ಸೋಂಕು ಮಾರಿಯ 2ನೇ ಅಲೆ ಬರಬಹುದು. ಈ ವೇಳೆ ವಿಪರೀತ ಚಳಿಯಿರುವ ಕಾರಣ ವೇಗವಾಗಿ ಹರಡುವ ಸಾಧ್ಯತೆ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಅಲ್ಲದೆ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಕರೊನಾ ಸೋಂಕಿನ ಉಪಟಳ ಮರುಕಳಿಸಿದೆ. ಹೀಗಾಗಿ ತಜ್ಞರ ಮುನ್ಸೂಚನೆ ಪ್ರಕಾರ ಕರ್ಫ್ಯೂನಂತಹ ಬಿಗಿ ಕ್ರಮಗಳು ರಾಜ್ಯದಲ್ಲಿ ಜಾರಿಗೆ ಬರಲಿವೆ ಎಂದು ಕಳೆದ 2-3 ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಸರ್ಕಾರ ಮಂಗಳ ಹಾಡಿದೆ. ಕರೊನಾ ಕಟ್ಟಿ ಹಾಕುವುದಕ್ಕೆ ಕರ್ಫ್ಯೂ ಹೊರತಾಗಿ … Continue reading ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುತ್ತಾ? ಸರ್ಕಾರ ಏನು ಹೇಳುತ್ತೆ?