ಭೂಕಂಪನಕ್ಕೆ ಮಳೆಯೇ ಕಾರಣವಾಯಿತಾ? ತಜ್ಞರ ತಂಡ ಪರಿಶೀಲಿಸಿದ್ದೇನು? ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ಅಧಿಕಾರಿಗಳು ಬಿಚ್ಚಿಟ್ಟ ಮಾಹಿತಿ ಇಲ್ಲಿದೆ…!

ವಿಜಯಪುರ: ಬರ ಪೀಡಿತ ಜಿಲ್ಲೆ, ಬಿಸಿಲೂರು ಎಂದೆಲ್ಲಾ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಗೆ ಹೆಚ್ಚಿದ ಮಳೆಯೇ ಶಾಪವಾಯಿತೇ? ಹೆಚ್ಚುತ್ತಿರುವ ಭೂಕಂಪನಕ್ಕೆ ಮಳೆಯೇ ಕಾರಣವಾ? ಅಂತರ್ಜಲ ಹೆಚ್ಚಳದಿಂದ ಅದರುತ್ತಿವೆಯಾ ಕಲ್ಲಿನ ಪದರುಗಳು…? ಹೀಗೆ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಳ್ಳಲ ಕಾರಣ ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡದ ತಾತ್ಕಾಲಿಕ ಊಹೆ. ಕಲಬುರಗಿ, ಬೀದರ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಕಂಡು ಬಂದ ಭೂಕಂಪನದ ಕಾರಣಕ್ಕೆ ಇಂಥದ್ದೇ ತರ್ಕ ವ್ಯಕ್ತವಾಗಿದ್ದು, … Continue reading ಭೂಕಂಪನಕ್ಕೆ ಮಳೆಯೇ ಕಾರಣವಾಯಿತಾ? ತಜ್ಞರ ತಂಡ ಪರಿಶೀಲಿಸಿದ್ದೇನು? ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ಅಧಿಕಾರಿಗಳು ಬಿಚ್ಚಿಟ್ಟ ಮಾಹಿತಿ ಇಲ್ಲಿದೆ…!