More

    ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯಸರ್ಕಾರ; ಎನ್​.ವಿಷ್ಣುವರ್ಧನ್​ ಇನ್ಮುಂದೆ ಉಡುಪಿ ಜಿಲ್ಲಾ ಎಸ್​ಪಿ

    ಬೆಂಗಳೂರು: ಮೂವರು ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಬೆಂಗಳೂರು ನಗರಾಡಳಿತ ಡಿಸಿಪಿಯಾಗಿದ್ದ ಎನ್​.ವಿಷ್ಣುವರ್ಧನ್​ ಅವರನ್ನು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್​ಪಿ)ಯನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

    ಅಲ್ಲದೆ, ಚಿತ್ರದುರ್ಗ ಎಸ್​ಪಿಯಾಗಿದ್ದ ಡಾ. ಅರುಣ್​ ಕೆ.ಅವರನ್ನು ಬೆಂಗಳೂರು ಕೆಎಸ್​ಆರ್​ಪಿ 9ನೇ ಬೆಟಾಲಿಯನ್​ ಕಮಾಂಡಂಟ್​ ಆಗಿ ಹಾಗೂ ಇಲ್ಲಿಯವರೆಗೆ 9ನೇ ಬೆಟಾಲಿಯನ್ ಕಮಾಂಡಂಟ್​ ಆಗಿದ್ದ ಎಸ್​.ಗಿರೀಶ್​ ಅವರನ್ನು ಚಿತ್ರದುರ್ಗ ಎಸ್​ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts