ವೆಬ್ ಸರಣಿಯಿಂದ ಪ್ರೇರಣೆ: ದಂಪತಿಯ ಪ್ರಾಣ ತೆಗೆದು ಮನೆ ಲೂಟಿ ಮಾಡಿದ ಯುವಕರು..

ಮೀರತ್: ವೆಬ್ ಸರಣಿ ‘ಅಸುರ್’ನಿಂದ ಸ್ಫೂರ್ತಿ ಪಡೆದ ಇಬ್ಬರು ಯುವಕರು, ಮನೆಗೆ ನುಗ್ಗಿದ ಹಿರಿಯ ಉದ್ಯಮಿ ಮತ್ತು ಆತನ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ. ಇದನ್ನೂ ಓದಿ: ಸೊಳ್ಳೆ ಕಡಿತದಿಂದಾಗುವ ಊತ, ತುರಿಕೆಯನ್ನು ಕಡಿಮೆ ಮಾಡಲು ಇಲ್ಲಿದೆ ತ್ವರಿತ ಮನೆಮದ್ದು.. ಬ್ರಹ್ಮಪುರಿ ಪ್ರದೇಶದ ನಿವಾಸಿ ಧನ್ ಕುಮಾರ್ ಜೈನ್ (70), ಅಂಜು ಜೈನ್ (65) ಮೃತ ದಂಪತಿಗಳಾಗಿದ್ದು, ಆರೋಪಿಗಳನ್ನು ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿ ಪ್ರಿಯಾಂಕ್ ಶರ್ಮಾ ಅಲಿಯಾಸ್ ಪರುಷ್ … Continue reading ವೆಬ್ ಸರಣಿಯಿಂದ ಪ್ರೇರಣೆ: ದಂಪತಿಯ ಪ್ರಾಣ ತೆಗೆದು ಮನೆ ಲೂಟಿ ಮಾಡಿದ ಯುವಕರು..