ದೇಶದಲ್ಲಿ ಮತ್ತೊಮ್ಮೆ ಪುಲ್ವಾಮಾ ದಾಳಿ ನಡೆಯಲಿದೆ; ಬೆದರಿಕೆ ಹಾಕಿದ ವಿದ್ಯಾರ್ಥಿ ಅರೆಸ್ಟ್
ಲಖನೌ: 2019ರ ಫೆಬ್ರವರಿ ತಿಂಗಳಲ್ಲಿ ಉಗ್ರರು ಭಾರತೀಯ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಮತ್ತೊಂದು ದಾಳಿ ಮಾಡುವುದಾಗಿ ಬೆದರಿಕೆ ಹಾಕಿ ವಿದ್ಯಾರ್ಥಿಯೋರ್ವ ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ದಾರುಲ್ ಉಲೂಮ್ ದಿಯೋಬಂದ್ನ ವಿದ್ಯಾರ್ಥಿ ಮೊಹಮ್ಮದ್ ತಲ್ಹಾ ಮಝರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಜಾರ್ಖಂಡ್ನ ಜೆಮ್ಶೆಡ್ಪುರದ ಸೆರೈಕೆಲಾ ನಿವಾಸಿ ಎಂದು ತನಿಖೆ … Continue reading ದೇಶದಲ್ಲಿ ಮತ್ತೊಮ್ಮೆ ಪುಲ್ವಾಮಾ ದಾಳಿ ನಡೆಯಲಿದೆ; ಬೆದರಿಕೆ ಹಾಕಿದ ವಿದ್ಯಾರ್ಥಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed