ನಿಮ್ಮ ಧರ್ಮಪತ್ನಿಯ ವಿಚಾರದಲ್ಲೇಕೆ ವಕೀಲರನ್ನು ಕರೆಸಿಕೊಂಡ್ರಿ?; ದರ್ಶನ್ಗೆ ಇಂದ್ರಜಿತ್ ಪ್ರಶ್ನೆ
ಬೆಂಗಳೂರು: ಅರುಣಾಕುಮಾರಿ ವಿಚಾರವಾಗಿ ಹಾಗೂ ಮೈಸೂರಿನ ಹೋಟೆಲ್ನಲ್ಲಿ ನಡೆದಿದೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ನಡುವೆ ಉಂಟಾಗಿರುವ ಕಿತ್ತಾಟ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು, ಈ ವಿಚಾರದಲ್ಲೀಗ ದರ್ಶನ್ ಪತ್ನಿಯ ವಿಷಯವೂ ಪ್ರಸ್ತಾಪಗೊಂಡಿದೆ. ನಿನ್ನೆ ಇಂದ್ರಜಿತ್ ಅವರು ವಕೀಲರೊಂದಿಗೆ ನಡೆಸಿದ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ದರ್ಶನ್ ಎತ್ತಿದ್ದ ಪ್ರಶ್ನೆಗೆ ಇಂದು ಇಂದ್ರಜಿತ್ ಮರುಪ್ರಶ್ನೆ ಎಸೆದಿದ್ದಾರೆ. ದರ್ಶನ್ ಡಿಸ್ಟರ್ಬ್ ಆಗಿದ್ದಾರೆ, ಅದಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಹಾಗೆಲ್ಲ ಮಾತನಾಡುವುದು ಸರಿಯಲ್ಲ, ನೀವು ಎಂಥವರು … Continue reading ನಿಮ್ಮ ಧರ್ಮಪತ್ನಿಯ ವಿಚಾರದಲ್ಲೇಕೆ ವಕೀಲರನ್ನು ಕರೆಸಿಕೊಂಡ್ರಿ?; ದರ್ಶನ್ಗೆ ಇಂದ್ರಜಿತ್ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed