ನಿಮ್ಮ ಧರ್ಮಪತ್ನಿಯ ವಿಚಾರದಲ್ಲೇಕೆ ವಕೀಲರನ್ನು ಕರೆಸಿಕೊಂಡ್ರಿ?; ದರ್ಶನ್​ಗೆ ಇಂದ್ರಜಿತ್ ಪ್ರಶ್ನೆ

ಬೆಂಗಳೂರು: ಅರುಣಾಕುಮಾರಿ ವಿಚಾರವಾಗಿ ಹಾಗೂ ಮೈಸೂರಿನ ಹೋಟೆಲ್​ನಲ್ಲಿ ನಡೆದಿದೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್ ನಡುವೆ ಉಂಟಾಗಿರುವ ಕಿತ್ತಾಟ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು, ಈ ವಿಚಾರದಲ್ಲೀಗ ದರ್ಶನ್​ ಪತ್ನಿಯ ವಿಷಯವೂ ಪ್ರಸ್ತಾಪಗೊಂಡಿದೆ. ನಿನ್ನೆ ಇಂದ್ರಜಿತ್ ಅವರು ವಕೀಲರೊಂದಿಗೆ ನಡೆಸಿದ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ದರ್ಶನ್​ ಎತ್ತಿದ್ದ ಪ್ರಶ್ನೆಗೆ ಇಂದು ಇಂದ್ರಜಿತ್ ಮರುಪ್ರಶ್ನೆ ಎಸೆದಿದ್ದಾರೆ. ದರ್ಶನ್ ಡಿಸ್ಟರ್ಬ್ ಆಗಿದ್ದಾರೆ, ಅದಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಹಾಗೆಲ್ಲ ಮಾತನಾಡುವುದು ಸರಿಯಲ್ಲ, ನೀವು ಎಂಥವರು … Continue reading ನಿಮ್ಮ ಧರ್ಮಪತ್ನಿಯ ವಿಚಾರದಲ್ಲೇಕೆ ವಕೀಲರನ್ನು ಕರೆಸಿಕೊಂಡ್ರಿ?; ದರ್ಶನ್​ಗೆ ಇಂದ್ರಜಿತ್ ಪ್ರಶ್ನೆ