ಮೇಘನಾ ರಾಜ್​ ಬಳಿ ಕ್ಷಮೆಯಾಚಿಸಿ ಇಂದ್ರಜಿತ್ ಹೇಳಿದ್ದು ಹೀಗೆ…​

ಬೆಂಗಳೂರು: ನನ್ನ ಪತಿ ತೀರಿಕೊಂಡು ಮೂರು ತಿಂಗಳು ಕಳೆದಿಲ್ಲ. ಆಗಲೇ ಪತಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಈ ಕುರಿತು ಇಂದ್ರಜಿತ್ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಚಿರು ಪತ್ನಿ ಮೇಘನಾ ರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದ ಬೆನ್ನಲ್ಲೇ ಇಂದ್ರಜಿತ್​ ಕ್ಷಮೆಯಾಚಿಸಿದ್ದಾರೆ. ಮೇಘನಾ ರಾಜ್ ಪತ್ರ ಬರೆದು ನೋವು ವ್ಯಕ್ತಪಡಿಸಿದ್ದಾರೆ. ಅವರ ತಂದೆ-ತಾಯಿ ನನ್ನನ್ನ ಎತ್ತಿ ಆಡಿಸಿದ್ದಾರೆ. ಚಿರಂಜೀವಿ ಸರ್ಜಾ ನನಗೆ ಗೆಳೆಯನಂತೆ. ಅವರ ಆಕಸ್ಮಿಕ ಸಾವು ನಾನು ನನಗೂ ನೋವು ತಂದಿತ್ತು. … Continue reading ಮೇಘನಾ ರಾಜ್​ ಬಳಿ ಕ್ಷಮೆಯಾಚಿಸಿ ಇಂದ್ರಜಿತ್ ಹೇಳಿದ್ದು ಹೀಗೆ…​