ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ಪ್ರಾತಿನಿಧ್ಯವು ಜಗತ್ತಿಗೆ ವಸುದೈವ ಕುಟುಂಬಕಂನ ಚಿಂತನೆಯನ್ನು ಅರ್ಥೈಸುವಲ್ಲಿ ನೆರವಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎನ್. ತಿರುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್ 17ರಂದು ಭಾರತವು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ನ ನಾನ್ ಪರ್ಮನೆಂಟ್ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಳ್ಳಲಿದೆ. 2021-22ನೇ ಸಾಲಿನ ಏಷ್ಯಾ ಪೆಸಿಫಿಕ್ ಕೆಟಗರಿಯ ನಾನ್ ಪರ್ಮನೆಂಟ್ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಭಾರತ ನಾಮನಿರ್ದೇಶನ ಮಾಡಲ್ಪಟ್ಟಿದೆ. ಈ ಭಾಗದ ಚೀನಾ, ಪಾಕಿಸ್ತಾನ ಸೇರಿ 55 ರಾಷ್ಟ್ರಗಳು ಒಮ್ಮತದಿಂದ ಭಾರತದ ಹೆಸರನ್ನು ಕಳೆದ … Continue reading VIDEO: ವಿಶ್ವಸಂಸ್ಥೆಯಲ್ಲಿ ಭಾರತದ ಹೆಜ್ಜೆ ಗುರುತು ಹೇಗಿತ್ತೆಂಬುದನ್ನು ವಿವರಿಸಿದ್ದಾರೆ ಯುಎನ್ ರಾಯಭಾರಿ ಟಿ.ಎಸ್.ತಿರುಮೂರ್ತಿ..
Copy and paste this URL into your WordPress site to embed
Copy and paste this code into your site to embed