ಬೆಳ್ಳಂಬೆಳಗ್ಗೆ ಲಕ್ಷಾಂತರ ಫೋನ್‌ಗಳಿಗೆ ಬಂತು ತುರ್ತು ಸಂದೇಶ; ಈ ಮೆಸೇಜ್​ ಹಿಂದಿನ ಕಾರಣವೇನು ಗೊತ್ತಾ?

ಬೆಂಗಳೂರು: ಇಂದು ಬೆಳಿಗ್ಗೆ, ಭಾರತದಲ್ಲಿನ ಅನೇಕ ಮೊಬೈಲ್ ಬಳಕೆದಾರರು ಸರ್ಕಾರದಿಂದ ತುರ್ತು ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸಿದ್ದಾರೆ. 11:35ಕ್ಕೆ   Android ಮತ್ತು iPhoneಗಳಿಗೆ ತುರ್ತು ಸಂದೇಶ ಬಂದಿದೆ. ಏನಿದು ಸಂದೇಶ ಎನ್ನುವ ಪ್ರಶ್ನೆ ಸೋಶಿಯಲ್​​ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ. ಭಾರತದ ಲಕ್ಷಾಂತರ ಜನರ ಮೊಬೈಲ್‌ ಫೋನ್‌ಗಳಿಗೆ ತುರ್ತು ಎಚ್ಚರಿಕೆ ಸಂದೇಶ ಬಂದಿದ್ದು, ಇದರಿಂದ ಜನ ಆತಂಕಕ್ಕೀಡಾಗಿದ್ದರು. ತಮಗೆ ಬಂದ ಸಂದೇಶಗಳನ್ನು ಸೋಶಿಯಲ್​​ ಮೀಡಿಯಾದಲ್ಲಿ ಶೇರ್​​ ಮಾಡಿ, ಈ ಸಂದೇಶ ನನಗೆ ಮಾತ್ರ ಬಂದಿದ್ದ, ನಿಮಗೂ ಬಂತಾ ಎನ್ನುವ ಪ್ರಶ್ನೆಯನ್ನು … Continue reading ಬೆಳ್ಳಂಬೆಳಗ್ಗೆ ಲಕ್ಷಾಂತರ ಫೋನ್‌ಗಳಿಗೆ ಬಂತು ತುರ್ತು ಸಂದೇಶ; ಈ ಮೆಸೇಜ್​ ಹಿಂದಿನ ಕಾರಣವೇನು ಗೊತ್ತಾ?