ಹಲವು ಸನ್ಮಾನಗಳಿಗೆ ಪಾತ್ರನಾಗಿದ್ದ ಈ ‘ವೀರ ಯೋಧ’ ಈಗ ಜೈಲು ಸೇರಿದ್ದಾನೆ… ಯಾಕೆ ಅಂತೀರಾ? ಈ ಸ್ಟೋರಿ ಓದಿ

ಜಯಪುರ (ಚಿಕ್ಕಮಗಳೂರು ಜಿಲ್ಲೆ): ಸೇನೆಯಲ್ಲಿ ಕೆಲಸ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದ ವ್ಯಕ್ತಿ, ಹಲವು ಪುರಸ್ಕಾರ, ಗೌರವ ಸನ್ಮಾನಗಳಿಗೆ ಪಾತ್ರನಾದ ‘ಯೋಧ’ ಈತ. ವೈದ್ಯಕೀಯ ರಜೆ ಮೇಲೆ ಊರಿಗೆ ಬಂದಿದ್ದ. ಈ ತಿಂಗಳಲ್ಲೇ ಜಮ್ಮು-ಕಾಶ್ಮೀರದ ಅನಂತ್‌ನಾಗ್‌ಗೆ ಕರ್ತವ್ಯಕ್ಕೆ ತೆರಳಬೇಕಿತ್ತು… ಆದರೆ ಈಗ ದಿಢೀರನೆ ‘ಕೃಷ್ಣನ ಜನ್ಮಸ್ಥಾನ’ ಸೇರಿದ್ದಾನೆ. ಯಾಕೆ ಅಂತೀರಾ? ದೇಶ ಸೇವೆ ಮಾಡುತ್ತಿರುವ ವ್ಯಕ್ತಿಗೆ ಯಾಕೆ ಇಂಥ ಸ್ಥಿತಿ ಬಂತು ಎಂದು ಮರುಕ ಪಡಬೇಡಿ. ಈ ದೇಶ ಸೇವಕ ಇದುವರೆಗೆ ಹೇಳಿದ್ದು ಎಲ್ಲವೂ ಕಟ್ಟು ಕತೆ. … Continue reading ಹಲವು ಸನ್ಮಾನಗಳಿಗೆ ಪಾತ್ರನಾಗಿದ್ದ ಈ ‘ವೀರ ಯೋಧ’ ಈಗ ಜೈಲು ಸೇರಿದ್ದಾನೆ… ಯಾಕೆ ಅಂತೀರಾ? ಈ ಸ್ಟೋರಿ ಓದಿ