ದೆಹಲಿ-ಯುಪಿಯಲ್ಲಿ ಮಳೆಯಿಂದಾಗಿ ಯೂ ಟರ್ನ್ ತೆಗೆದುಕೊಂಡ ಚಳಿ; ವರುಣನ ಆರ್ಭಟಕ್ಕೆ ಪಾಕಿಸ್ತಾನದಲ್ಲಿ ಅಪಾರ ಹಾನಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಚಳಿ ಹೆಚ್ಚಿಸಿದೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಪಂಜಾಬ್ ಮುಂತಾದ ರಾಜ್ಯಗಳಲ್ಲಿ ಮಳೆಯಾಗಿದ್ದು, ಈ ಪ್ರದೇಶಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಚಳಿ ಮತ್ತೆ ಹೆಚ್ಚಿದೆ. ಇದೇ ಸಮಯದಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತವು ಮುಂದುವರಿದಿದೆ. ಆದರೆ ಇಂದು ಅಂದರೆ ಸೋಮವಾರದಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ. ಮುಂದಿನ ಕೆಲವು ದಿನಗಳವರೆಗೆ ಮೋಡ ಕವಿದ ವಾತಾವರಣ ಇರುತ್ತದೆ. … Continue reading ದೆಹಲಿ-ಯುಪಿಯಲ್ಲಿ ಮಳೆಯಿಂದಾಗಿ ಯೂ ಟರ್ನ್ ತೆಗೆದುಕೊಂಡ ಚಳಿ; ವರುಣನ ಆರ್ಭಟಕ್ಕೆ ಪಾಕಿಸ್ತಾನದಲ್ಲಿ ಅಪಾರ ಹಾನಿ
Copy and paste this URL into your WordPress site to embed
Copy and paste this code into your site to embed