“10 ಮಿಲಿಯನ್ ಬಾಂಗ್ಲಾದೇಶೀಯರಿಗೆ ಭಾರತ ಆಶ್ರಯ ನೀಡಿದೆ”

ಢಾಕಾ : “ಪಾಕಿಸ್ತಾನಿ ಸೈನಿಕರಿಂದ ಜೀವಕ್ಕೆ ಮತ್ತು ಮಾನಕ್ಕೆ ಅಪಾಯ ಎದುರಿಸಿ ಬಾಂಗ್ಲಾದೇಶದಿಂದ ಓಡಿಹೋಗಬೇಕಾದ ಸುಮಾರು 10 ಮಿಲಿಯನ್ ಜನರಿಗೆ ಭಾರತ ಆಶ್ರಯ ನೀಡಿದೆ. ಅವರಿಗೆ ಆಹಾರ, ಔಷಧಿ, ವಾಸಿಸಲು ಸ್ಥಳ ನೀಡಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತ ಎಲ್ಲ ರೀತಿಯ ಸಹಕಾರ ನೀಡಿದೆ” – ಇದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಹಸೀನಾ ಅವರು … Continue reading “10 ಮಿಲಿಯನ್ ಬಾಂಗ್ಲಾದೇಶೀಯರಿಗೆ ಭಾರತ ಆಶ್ರಯ ನೀಡಿದೆ”