ತಮ್ಮನಿಗೆ ಪತ್ನಿಯ ತಂಗಿಯನ್ನು ಮದುವೆ ಮಾಡಿ ಕೊಟ್ಟಿಲ್ಲವೆಂದು ಹೆಂಡತಿಯ ಜೀವ ತೆಗೆದ ಗಂಡ!
ದೇವನಹಳ್ಳಿ: ಗಂಡ ತನ್ನ ಪತ್ನಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಇದಕ್ಕೆ ಕಾರಣ ತನ್ನ ತಮ್ಮನಿಗೆ ಹೆಂಡತಿಯ ತಂಗಿಯನ್ನು ಮದುವೆ ಮಾಡಿಕೊಟ್ಟಿಲ್ಲವೆಂದು. ಹೊಸಕೋಟೆ ತಾಲೂಕಿನ ದಳಸಗೆರೆ ಗ್ರಾಮದ ಪವಿತ್ರ (25) ಮೃತ ಗೃಹಿಣಿ. ಪವಿತ್ರಾಳನ್ನು ಹತ್ಯೆಗೈದ ನಂತರ ಆಕೆಯ ಮೃತದೇಹವನ್ನು ಗಂಡನ ಮನೆಯವರು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಆರೋಪಿ ಗಂಡ ಮುರಳಿ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡಿ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಪವಿತ್ರಾಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಸೆಲ್ಫಿ ತೆಗೆಯುತ್ತಿದ್ದ ವೇಳೆ ಅವಘಡ; ಸಮುದ್ರದಲ್ಲಿ … Continue reading ತಮ್ಮನಿಗೆ ಪತ್ನಿಯ ತಂಗಿಯನ್ನು ಮದುವೆ ಮಾಡಿ ಕೊಟ್ಟಿಲ್ಲವೆಂದು ಹೆಂಡತಿಯ ಜೀವ ತೆಗೆದ ಗಂಡ!
Copy and paste this URL into your WordPress site to embed
Copy and paste this code into your site to embed