2 ಕಾರು, ಬಸ್​, ಕ್ಯಾಂಟರ್, ಟಾಟಾ ಏಸ್ ಸರಣಿ ಅಪಘಾತ; ಇಬ್ಬರ ಸಾವು

ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಎರಡು ಬಸ್​, ಒಂದು ಕಾರು ಹಾಗೂ ಒಂದು ಕ್ಯಾಂಟರ್ ಸರಣಿ ಅಪಘಾತಕ್ಕೆ ಒಳಗಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೇಹಳ್ಳಿ ಬಳಿ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಪಟ್ರೇಹಳ್ಳಿ ಸಮೀಪ ಬೆಳಗ್ಗೆ ನಾಲ್ಕು ಗಂಟೆಗೆ ಖಾಸಗಿ ಬಸ್​ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಖಾಸಗಿ ಬಸ್​, ಮಾರುತಿ ಆಮ್ನಿ, ಟಾಟಾ ಇಂಡಿಕಾ, ಟಾಟಾ ಏಸ್, ಕ್ಯಾಂಟರ್​ ಸೇರಿ ಐದು ವಾಹನಗಳು ಅಪಘಾತಕ್ಕೆ … Continue reading 2 ಕಾರು, ಬಸ್​, ಕ್ಯಾಂಟರ್, ಟಾಟಾ ಏಸ್ ಸರಣಿ ಅಪಘಾತ; ಇಬ್ಬರ ಸಾವು