ಜನರೇ ಬೀದಿಗಿಳಿಯಿರಿ ಎಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಪ್ರಧಾನಿ ಇಮ್ರಾನ್​ ಖಾನ್​!

ಇಸ್ಲಾಮಾಬಾದ್​: ತಮ್ಮ ರಾಜಕೀಯ ಭವಿಷ್ಯ ಅತಂತ್ರಕ್ಕೀಡಾಗಿರುವ ನಡುವೆ ತೀವ್ರ ಇಕ್ಕಟ್ಟು ಹಾಗೂ ಮುಜುಗರದ ಪರಿಸ್ಥಿತಿಗೆ ಒಳಗಾಗಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅವಿಶ್ವಾನ ನಿರ್ಣಯವನ್ನು ಎದುರಿಸುತ್ತಿರುವ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಭವಿಷ್ಯ ಅಯೋಮಯವಾಗಿದ್ದು, ಶನಿವಾರ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಅವಿಶ್ವಾಸ ಮಂಡನೆ ಮಾಡಿದ ವಿರೋಧಿಗಳನ್ನು ದೇಶದ್ರೋಹಿ ಎಂದು ಕರೆದರು. ಅಷ್ಟೇ ಅಲ್ಲ, ಅಂಥವರ ವಿರುದ್ಧ ದೇಶದ ಇಂದು ಮತ್ತು ನಾಳೆ ಬೀದಿಗಿಳಿದು ಪ್ರತಿಭಟನೆ ಮಾಡುವ ಮೂಲಕ ಅವಿಶ್ವಾಸ … Continue reading ಜನರೇ ಬೀದಿಗಿಳಿಯಿರಿ ಎಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಪ್ರಧಾನಿ ಇಮ್ರಾನ್​ ಖಾನ್​!