ರಂಜಾನ್ ಹಬ್ಬದ ಹಿನ್ನೆಲೆ; ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಂಟೆಗಳ ರಕ್ಷಣೆ

ತಮಿಳುನಾಡು: ಅಕ್ರಮವಾಗಿ ಸಾಗಿಸುತ್ತಿದ್ದ ಐದು ಒಂಟೆಗಳನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಹೊಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಣೆ ಮಾಡಿದ ಒಂಟೆಗಳನ್ನು ಗೋಶಾಲೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಮುಂಬೈನಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ‘ರೀಲ್ಸ್​’ ಸ್ಟಾರ್​ ಅಂದರ್! ರಂಜಾನ್ ಹಬ್ಬದ ವೇಳೆ ಬಲಿ ಕೊಡಲು ಒಂಟೆಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ತಮಿಳುನಾಡು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಪಸಂದ್ರ ಬಳಿ ಐದು ಒಂಟೆಗಳನ್ನು ತಂದು ಕಟ್ಟಿ ಹಾಕಲಾಗಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಹಿಂದು ಸಂಘಟನೆಗಳ … Continue reading ರಂಜಾನ್ ಹಬ್ಬದ ಹಿನ್ನೆಲೆ; ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಂಟೆಗಳ ರಕ್ಷಣೆ