ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

| ಸುರೇಶ ಮರಕಾಲ ಸಾಯ್ಬರಕಟ್ಟೆ. ಕಾರು, ಬೈಕು ಅಥವಾ ಇನ್ಯಾವುದೇ ವಾಹನವನ್ನು ಬಿಡುವವರಾಗಿದ್ದರೆ, ನೀವು ಇದನ್ನು ಅನುಭವಿಸಿದವರೇ ಆಗಿರುತ್ತೀರಿ! ಯಾವುದೋ ಕೆಲಸಕ್ಕೆಂದು ಆತುರಾತುರವಾಗಿ ಹೊರಡಿರುತ್ತೀರಿ, ಹೋಗಬೇಕಾದ ಮಾರ್ಗವೂ ತುಸು ದೂರವಿದೆ, ಜೊತೆಗೆ ಬೈಕ್​ನಂತಹ ಸಣ್ಣವಾಹನಗಳು ಮುಳುಗಿಯೇ ಹೋಗುವಷ್ಟು ಆಳವಾಗಿ ಹೊಂಡ ಬಿದ್ದ ರಸ್ತೆಗಳು!, ಆದರೂ ನಿಮ್ಮ ತಾಳ್ಮೆಯನ್ನೇ ನೀವು ಮೆಚ್ಚಿಸುವಂತೆ- ಎಲ್ಲವನ್ನೂ ನಿಭಾಯಿಸಿಕೊಂಡು ವಾಹನ ಚಲಾಯಿಸುತ್ತ ಗಮ್ಯವನ್ನು ತಲುಪುವತ್ತ ಹೋಗುತ್ತಿರುತ್ತೀರಿ! ಇದ್ದಕ್ಕಿದ್ದ ಹಾಗೆ, ಯಾವುದೋ ತಿರುವಿನಲ್ಲಿ ಏಕಾಏಕಿ ನಿಮ್ಮ ವಾಹನ ಗಜಕ್ಕನೆ ನಿಲ್ಲುತ್ತದೆ! ಅದು ನಿಮ್ಮ ವಾಹನದ … Continue reading ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!