ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!
| ಸುರೇಶ ಮರಕಾಲ ಸಾಯ್ಬರಕಟ್ಟೆ. ಕಾರು, ಬೈಕು ಅಥವಾ ಇನ್ಯಾವುದೇ ವಾಹನವನ್ನು ಬಿಡುವವರಾಗಿದ್ದರೆ, ನೀವು ಇದನ್ನು ಅನುಭವಿಸಿದವರೇ ಆಗಿರುತ್ತೀರಿ! ಯಾವುದೋ ಕೆಲಸಕ್ಕೆಂದು ಆತುರಾತುರವಾಗಿ ಹೊರಡಿರುತ್ತೀರಿ, ಹೋಗಬೇಕಾದ ಮಾರ್ಗವೂ ತುಸು ದೂರವಿದೆ, ಜೊತೆಗೆ ಬೈಕ್ನಂತಹ ಸಣ್ಣವಾಹನಗಳು ಮುಳುಗಿಯೇ ಹೋಗುವಷ್ಟು ಆಳವಾಗಿ ಹೊಂಡ ಬಿದ್ದ ರಸ್ತೆಗಳು!, ಆದರೂ ನಿಮ್ಮ ತಾಳ್ಮೆಯನ್ನೇ ನೀವು ಮೆಚ್ಚಿಸುವಂತೆ- ಎಲ್ಲವನ್ನೂ ನಿಭಾಯಿಸಿಕೊಂಡು ವಾಹನ ಚಲಾಯಿಸುತ್ತ ಗಮ್ಯವನ್ನು ತಲುಪುವತ್ತ ಹೋಗುತ್ತಿರುತ್ತೀರಿ! ಇದ್ದಕ್ಕಿದ್ದ ಹಾಗೆ, ಯಾವುದೋ ತಿರುವಿನಲ್ಲಿ ಏಕಾಏಕಿ ನಿಮ್ಮ ವಾಹನ ಗಜಕ್ಕನೆ ನಿಲ್ಲುತ್ತದೆ! ಅದು ನಿಮ್ಮ ವಾಹನದ … Continue reading ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!
Copy and paste this URL into your WordPress site to embed
Copy and paste this code into your site to embed