ಸಿದ್ದರಾಮಯ್ಯ ಬಂದು ಸ್ಪರ್ಧಿಸಿದರೆ ದೇವೇಗೌಡರಿಗಾದ ಸ್ಥಿತಿಯೇ ಆಗುತ್ತೆ!

ತುಮಕೂರು: ‘‘ಮಾಜಿ ಸಿಎಂ ಸಿದ್ದರಾಮಯ್ಯನವರೇ ಬಂದು ಚಿಕ್ಕನಾಯಕನಹಳ್ಳಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಸಂತೋಷಪಡುತ್ತೇನೆ. ದೇವೇಗೌಡರು ಬಂದು ತುಮಕೂರಿನಲ್ಲಿ ಕಣಕ್ಕಿಳಿದಿದ್ದರು… ಏನಾಯ್ತು ಅಂತಾ ಎಲ್ಲರಿಗೂ ಗೊತ್ತು…’’ ಎಂದು ಸಚಿವ ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ. ‘ದೇವೇಗೌಡರನ್ನು ಸೋಲಿಸಿದಂತೆ ಸಿದ್ದರಾಮಯ್ಯರನ್ನು ಕೂಡ ಸೋಲಿಸ್ತಿವಿ’ ಎಂದು ಪರೋಕ್ಷವಾಗಿ ಮಾಧುಸ್ವಾಮಿ ಹೇಳಿದರು. ‘‘ಸುಮಾರು ಇಪ್ಪತ್ತು, ಮೂವತ್ತು ವರ್ಷದಿಂದ ರಾಜಕಾರಣ ಮಾಡಿದ್ದೇವೆ. ಯಾರೋ ಇಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸಿದರೆ ನಾವು ಸುಮ್ಮನೆ ಇರಲು ಸಾಧ್ಯವೇ? ನಾವಂತೂ ಚುನಾವಣೆಗೆ ನಿಲ್ಲಲೇಬೇಕು, ನಿಲ್ಲುತ್ತೇವೆ. ಹೊರಗಿನಿಂದ ಯಾರು ಬರ್ತಾರೋ ಯಾರಿಗೆ ಗೊತ್ತು? … Continue reading ಸಿದ್ದರಾಮಯ್ಯ ಬಂದು ಸ್ಪರ್ಧಿಸಿದರೆ ದೇವೇಗೌಡರಿಗಾದ ಸ್ಥಿತಿಯೇ ಆಗುತ್ತೆ!