ನನ್ನ ಮಕ್ಕಳು ಕಲಾವಿದರಾಗಬೇಕೆಂದರೆ ಅದು ತಪ್ಪಾ? ಬಿಪಾಶಾ ಪ್ರಶ್ನೆ
ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರ ಈ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ. ಕೆಲವರು ಇದು ತಪ್ಪಲ್ಲ ಎಂದರೆ, ಇನ್ನೂ ಕೆಲವರು ಇದರಿಂದಾಗಿಯೇ ಹೊರಗಿನವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಕಂಗನಾ ರಣಾವತ್ ಇದೇ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಹಲವರನ್ನು ಅಟ್ಯಾಕ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಲೈಫೇ ಮಿರಾಕಲ್ ಅಂದಿದ್ದ ಪೃಥ್ವಿ ಈಗ ‘ಲೈಫ್ ಈಸ್ ಬ್ಯೂಟಿಫುಲ್’ ಅಂತಿರೋದೇಕೆ? ಎಲ್ಲಾ ಸರಿ, ಈ ವಿಷಯದ ಬಗ್ಗೆ ಬಿಪಾಶಾ ಬಸು ಏನಂತಾರೆ? ಹಲವು ವರ್ಷಗಳ ಹಿಂದೆ ಅವರೂ ಯಾವುದೇ … Continue reading ನನ್ನ ಮಕ್ಕಳು ಕಲಾವಿದರಾಗಬೇಕೆಂದರೆ ಅದು ತಪ್ಪಾ? ಬಿಪಾಶಾ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed