ನನ್ನ ಮಕ್ಕಳು ಕಲಾವಿದರಾಗಬೇಕೆಂದರೆ ಅದು ತಪ್ಪಾ? ಬಿಪಾಶಾ ಪ್ರಶ್ನೆ

ಸುಶಾಂತ್​ ಸಿಂಗ್​ ಆತ್ಮಹತ್ಯೆಯ ನಂತರ ಈ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಕೇಳಿ ಬರುತ್ತಿದೆ. ಕೆಲವರು ಇದು ತಪ್ಪಲ್ಲ ಎಂದರೆ, ಇನ್ನೂ ಕೆಲವರು ಇದರಿಂದಾಗಿಯೇ ಹೊರಗಿನವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಅದರಲ್ಲೂ ಕಂಗನಾ ರಣಾವತ್​ ಇದೇ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಹಲವರನ್ನು ಅಟ್ಯಾಕ್​ ಮಾಡುತ್ತಿದ್ದಾರೆ. ಇದನ್ನೂ ಓದಿ: ಲೈಫೇ ಮಿರಾಕಲ್​ ಅಂದಿದ್ದ ಪೃಥ್ವಿ ಈಗ ‘ಲೈಫ್​ ಈಸ್​ ಬ್ಯೂಟಿಫುಲ್​’ ಅಂತಿರೋದೇಕೆ? ಎಲ್ಲಾ ಸರಿ, ಈ ವಿಷಯದ ಬಗ್ಗೆ ಬಿಪಾಶಾ ಬಸು ಏನಂತಾರೆ? ಹಲವು ವರ್ಷಗಳ ಹಿಂದೆ ಅವರೂ ಯಾವುದೇ … Continue reading ನನ್ನ ಮಕ್ಕಳು ಕಲಾವಿದರಾಗಬೇಕೆಂದರೆ ಅದು ತಪ್ಪಾ? ಬಿಪಾಶಾ ಪ್ರಶ್ನೆ