ಸನಾತನ ಧರ್ಮ ನಿರ್ಮೂಲನೆ I.N.D.I.Aದ ಅಜೆಂಡಾದಲ್ಲಿದೆ: ರವಿಶಂಕರ್​ ಪ್ರಸಾದ್​

ನವದೆಹಲಿ: ಸನಾತನ ಧರ್ಮದ ಕುರಿತು ಡಿಎಂಕೆ ನಾಯಕರು ಸರಣಿ ಹೇಳಿಕೆಗಳನ್ನು ನೀಡುತ್ತಿದ್ದು, I.N.D.I.A ಒಕ್ಕೂಟದ ನಾಯಕರು ಪ್ರತಿಕ್ರಿಯೆ ನೀಡದೆ ಯಾಕೆ ಮೌನ ವಹಿಸಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ. ಈ ಕುರಿತು ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್, ಯಾರೋ ಒಬ್ಬರನ್ನು ಓಲೈಸಿ​ ವೋಟ್​ ಬ್ಯಾಂಕ್​ ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. I.N.D.I.A ಒಕ್ಕೂಟವು ಸನಾತನ ಧರ್ಮ ನಿರ್ಮೂಲನೆಯನ್ನು ತನ್ನ ಪ್ರಮುಖ ಅಜೆಂಡಾವಾಗಿಸಿಕೊಂಡಿದೆ. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಈ ವಿವಾದದ … Continue reading ಸನಾತನ ಧರ್ಮ ನಿರ್ಮೂಲನೆ I.N.D.I.Aದ ಅಜೆಂಡಾದಲ್ಲಿದೆ: ರವಿಶಂಕರ್​ ಪ್ರಸಾದ್​