ರಾಮಾಯಣ, ಮಹಾಭಾರತದ ಬಳಿಕ ಈ ಧಾರಾವಾಹಿಗೂ ಸಿಕ್ತು ಮರುಪ್ರಸಾರ ಭಾಗ್ಯ

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಳೇ ಶೋ, ಧಾರಾವಾಹಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗಿ ದಶಕಗಳ ಹಿಂದೆ ಇತಿಹಾಸ ಸೃಷ್ಟಿಸಿದ್ದ ಎಷ್ಟೋ ಧಾರಾವಾಹಿಗಳು ಮರುಪ್ರಸಾರ ಆರಂಭಿಸಿವೆ. ಇದೀಗ ಆ ಸಾಲಿಗೆ ಕೊಂಚ ತಡವಾಗಿಯಾದರೂ ದರ್ಶನ ಕೊಡಲು ಸಿದ್ಧವಾಗಿದೆ ಶ್ರೀಕೃಷ್ಣ ಧಾರಾವಾಹಿ. ಹೌದು, 1993ರಿಂದ 1996ರವರೆಗೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶ್ರೀಕೃಷ್ಣ ಧಾರಾವಾಹಿ ಇದೀಗ ಮತ್ತೆ ಮರುಪ್ರಸಾರಕ್ಕೆ ಅಣಿಯಾಗಿದ್ದು, ಮೇ 3ರರ ಭಾನುವಾರ ರಾತ್ರಿ 9ಗಂಟೆಗೆ ಡಿಡಿ ನ್ಯಾಶನಲ್​ ವಾಹಿನಿಯಲ್ಲಿ ಮರು ಪ್ರಸಾರ ಆರಂಭಿಸಲಿದೆ. ಇದನ್ನೂ ಓದಿ: ಮರುಪ್ರಸಾರವಾಗಿದ್ದ ರಾಮಾಯಣ ಸೃಷ್ಟಿಸಿತು … Continue reading ರಾಮಾಯಣ, ಮಹಾಭಾರತದ ಬಳಿಕ ಈ ಧಾರಾವಾಹಿಗೂ ಸಿಕ್ತು ಮರುಪ್ರಸಾರ ಭಾಗ್ಯ