ಮನದ ನೋವನ್ನು ಕೈ ಮೇಲೆ ಬರೆದು ಬದುಕು ಅಂತ್ಯಗೊಳಿಸಿದ ಮಹಿಳೆ! ಗಂಡನ ಕಾಮದಾಹಕ್ಕೆ ಪತ್ನಿ ಬಲಿ
ಭೋಪಾಲ್: ಮದುವೆ ಎಂಬುದು ಒಂದು ಸುಂದರವಾದ ಬಂಧನ. ವೇದ ಮಂತ್ರಗಳ ಸಾಕ್ಷಿಯಾಗಿ ಹಿರಿಯರು, ಬಂಧುಗಳು ಸಮ್ಮುಖದಲ್ಲಿ ಒಂದಾದ ದಂಪತಿಯನ್ನು ನೂರು ವರ್ಷಗಳ ಕಾಲ ಒಟ್ಟಿಗೆ ಬಾಳುವಂತೆ ಆಶೀರ್ವದಿಸುತ್ತಾರೆ. ಆದರೆ ಇತ್ತೀಚೆಗೆ ಕೆಲವರು ಮದುವೆಯಾದ ಸ್ವಲ್ಪ ಸಮಯದ ನಂತರ ಕಾರಣಾಂತರಗಳಿಂದ ಬೇರೆಯಾಗುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಕಾರಣಗಳು ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು. ಇದಲ್ಲದೆ, ಅನೈತಿಕ ಸಂಬಂಧಗಳಿಂದಲೂ ಸಂಸಾರದಲ್ಲಿ ತುಂಬಾ ದೌರ್ಜನ್ಯಗಳು ನಡೆಯುತ್ತಿವೆ. ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳು ಕೆಲವೊಮ್ಮೆ ಅನೈತಿಕ ಸಂಬಂಧಕ್ಕೆ ದಾರಿಯಾಗುತ್ತಿದ್ದು, ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೂ ಹೋಗುತ್ತಿದೆ. ತಾಜಾ … Continue reading ಮನದ ನೋವನ್ನು ಕೈ ಮೇಲೆ ಬರೆದು ಬದುಕು ಅಂತ್ಯಗೊಳಿಸಿದ ಮಹಿಳೆ! ಗಂಡನ ಕಾಮದಾಹಕ್ಕೆ ಪತ್ನಿ ಬಲಿ
Copy and paste this URL into your WordPress site to embed
Copy and paste this code into your site to embed