ನಿನ್ನ ಆರೋಗ್ಯ ಸರಿಯಿಲ್ಲ…ನಾನು 2ನೇ ಮದುವೆಯಾಗ್ತೀನಿ ಎಂದ ಎರಡು ಮಕ್ಕಳ ತಂದೆಯ ಗತಿ ಏನಾಯ್ತು?

ಚೆನ್ನೈ: ಎರಡನೇ ಮದುವೆಗೆ ಪ್ಲಾನ್​ ಮಾಡಿದ್ದ ಗಂಡನನ್ನು ಪತ್ನಿಯೊಬ್ಬಳು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್​​ಪಟ್ಟಿಯಲ್ಲಿ ನಡೆದಿದೆ. ಪ್ರಭು ಕೊಲೆಯಾದ ದುರ್ದೈವಿ. ಮೊದಲ ಪತ್ನಿ ಜೀವಂತವಾಗಿರುವಾಗಲೇ ಎರಡನೇ ಮದುವೆಗೆ ಮುಂದಾಗಿದ್ದಕ್ಕೆ ಆತನ ಪತ್ನಿ ಉಮಾಮಹೇಶ್ವರಿ ಕೊಲೆ ಮಾಡಿದ್ದಾಳೆನ್ನಲಾಗಿದೆ. ದಂಪತಿ ಕೋವಿಲ್​ಪಟ್ಟಿಯ ಲಾಯಲ್​ ಮಿಲ್​ ಕಾಲನಿಯಲ್ಲಿ ವಾಸವಿದ್ದರು. ದಂಪತಿಗೆ 7 ವರ್ಷದ ಮಗ ಮತ್ತು 4 ವರ್ಷದ ಮಗಳಿದ್ದಳು. ಮೃತ ಪ್ರಭು ಮನೆಯ ಸಮೀಪದಲ್ಲೇ ಇದ್ದ ಖಾಸಗಿ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೆ, ಮದ್ಯ ವ್ಯಸನಿಯಾಗಿದ್ದ. … Continue reading ನಿನ್ನ ಆರೋಗ್ಯ ಸರಿಯಿಲ್ಲ…ನಾನು 2ನೇ ಮದುವೆಯಾಗ್ತೀನಿ ಎಂದ ಎರಡು ಮಕ್ಕಳ ತಂದೆಯ ಗತಿ ಏನಾಯ್ತು?