ವಿಹಾರಕ್ಕೆಂದು ಕುಟುಂಬವನ್ನು ಕರೆದೊಯ್ದ, ಆಮೇಲೆ ನಡೆದದ್ದು ಘನಘೋರ!

ತಿರುವನಂತಪುರ: ವಿಹಾರಕ್ಕೆಂದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದೊಯ್ಡ ವ್ಯಕ್ತಿಯೊಬ್ಬ, ನಂತರ ಪತ್ನಿಗೆ ಬಲವಂತವಾಗಿ ಮದ್ಯ ಕುಡಿಸಿದ. ಹಿರಿಯ ಮಗನೆದುರೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲು ತನ್ನ ನಾಲ್ವರು ಸ್ನೇಹಿತರಿಗೆ ಸಹಕರಿಸಿದ! ಈ ಬಗ್ಗೆ 25 ವರ್ಷದ ಸಂತ್ರಸ್ತೆ ದಾಖಲಿಸಿರುವ ದೂರಿನನ್ವಯ ಕೇರಳದ ತಿರುವನಂತಪುರ ಬಳಿಯ ಕಡಿನಾಕುಲಂ ಠಾಣೆ ಪೊಲೀಸರು ಆಕೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಗೇ ಸೀಮಿತಗೊಂಡಿದ್ದ ಸಂತ್ರಸ್ತೆ ಪತಿ ತನ್ನನ್ನು ಹಾಗೂ ಮಕ್ಕಳನ್ನು … Continue reading ವಿಹಾರಕ್ಕೆಂದು ಕುಟುಂಬವನ್ನು ಕರೆದೊಯ್ದ, ಆಮೇಲೆ ನಡೆದದ್ದು ಘನಘೋರ!