ನಾಯಿ ಗೂಡಲ್ಲಿ ಪ್ರಾಣ ಕಳೆದುಕೊಂಡ ಪತಿ! ‘ಹೃದಯಾಘಾತ ಅಲ್ಲ, ಕೊಲೆ’ ಎನ್ನುತ್ತಿರುವ ಸಂಬಂಧಿಕರು..!

ನೆಲಮಂಗಲ: ಇಲ್ಲಿ ವ್ಯಕ್ತಿಯೊಬ್ಬ ಕುಡಿದು ಬಂದು ನಾಯಿ ಗೂಡಿನಲ್ಲಿ ಮಲಗಿ ಪ್ರಾಣ ಕಳೆದುಕೊಂಡಿದ್ದಾನೆ. ಆದರೆ ಹೆಂಡತಿ ಮಾತ್ರ ‘ಏನಾಗಿದೆ ಎಂದು ಗೊತ್ತಿಲ್ಲ, ಆತ ನನಗೆ ಪ್ರಾಣ’ ಎನ್ನುತ್ತಿದ್ದಾಳೆ. ಈ ನಡುವೆ ಮೃತ ವ್ಯಕ್ತಿಯ ಕತ್ತಲ್ಲಿ ಮಾರ್ಕ್​ಗಳು ಕಂಡುಬಂದಿದ್ದು ಆತ್ಮಹತ್ಯೆ ಅಥವಾ ಕೊಲೆಯಾ ಎಂದು ಸಂಶಯ ಮೂಡಿಸುವಂತಿದೆ. ಬೆಂಗಳೂರು ಉತ್ತರ ತಾಲ್ಲೂಕು, ಮಾಚೋಹಳ್ಳಿಯಲ್ಲಿ ಘಟನೆ ನಡೆದಿದ್ದು ಸುನೀಲ್(28) ಎನ್ನುವಾತ ಮೃತ ವ್ಯಕ್ತಿ. ಮೃತದೇಹದ ಕುತ್ತಿಗೆ ಭಾಗದಲ್ಲಿ ನೇಣು ಬಿಗಿದ ರೀತಿ ಗುರುತು ಪತ್ತೆಯಾಗಿದೆ. ಈ ಸುನೀಲ್​ ಕಳೆದ 4 … Continue reading ನಾಯಿ ಗೂಡಲ್ಲಿ ಪ್ರಾಣ ಕಳೆದುಕೊಂಡ ಪತಿ! ‘ಹೃದಯಾಘಾತ ಅಲ್ಲ, ಕೊಲೆ’ ಎನ್ನುತ್ತಿರುವ ಸಂಬಂಧಿಕರು..!