ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

ಕೊಡಗು: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಇಲ್ಲಿ ಆಗಿದ್ದೇ ಬೇರೆ. ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆಂದು ಎದ್ದಿದ್ದ ಅಮ್ಮನಿಗೆ ಇದ್ದಕ್ಕಿದ್ದಂತೆ ದಿಗಿಲು ಉಂಟಾಗಿತ್ತು. ಏಕೆಂದರೆ ರಾತ್ರಿ ಮಲಗುವಾಗ ಇದ್ದ ಮಗ-ಸೊಸೆ ಅಲ್ಲಿ ಕಾಣಿಸಿರಲಿಲ್ಲ. ರಾತ್ರಿ ಸಾಧ್ಯವಾದಲ್ಲೆಲ್ಲ ಹುಡುಕಾಡಿದ ಅಮ್ಮನಿಗೆ ಬೆಳಗ್ಗೆ ದೊಡ್ಡ ಆಘಾತವೇ ಎದುರಾಗಿತ್ತು. ಈ ದಂಪತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಚಿಕ್ಕತ್ತೂರು ಗ್ರಾಮದ ನಿವಾಸಿಗಳು. ಸೊಸೆ ಶ್ರುತಿ ಮೂಲತಃ ಬೆಂಗಳೂರಿನವಳು, ನರ್ಸ್​ ಆಗಿದ್ದಳು, ಆತನಿಗೋ ಗಾರೆ ಕೆಲಸ. ಅವನ ಹೆಸರು ಶ್ರೀಧರ್. … Continue reading ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!