ಮನೆ ಬಾಗಿಲ ತೆರೆದು ಬೆಚ್ಚಿ ಬಿದ್ರು ಪಳನಿಯ ಜನ!

ಚೆನ್ನೈ: ಮನೆ ಬಾಗಿಲ ಬಳಿ ಮನುಷ್ಯ ತಲೆಬುರುಡೆ, ಎಲುಬುಗಳು ನೇತಾಡುತ್ತಿರುವುದನ್ನು ಕಂಡು ತಮಿಳುನಾಡಿನ ಪಳನಿಯಲ್ಲಿ ಜನ ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಹೋಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಅವುಗಳನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಆದರೂ, ಜನರಿನ್ನೂ ಆತಂಕದಲ್ಲೇ ಇದ್ದಾರೆ. ಪಳನಿಯಲ್ಲಿ ಈ ಘಟನೆ ಶುಕ್ರವಾರ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮನೆಯ ಬಾಗಿಲಿನ ಎದುರು ಒಂದು ತಂತಿಯಲ್ಲಿ ಬುರುಡೆ ಮತ್ತು ಎಲುಬುಗಳನ್ನು ಪೋಣಿಸಿ ಅದಕ್ಕೆ ಅರಶಿನ, ಕುಂಕುಮ ಮತ್ತು ಕಪ್ಪು ಪುಡಿ ಬಳಿದು ವಾಮಾಚಾರ ಮಾಡಿದ … Continue reading ಮನೆ ಬಾಗಿಲ ತೆರೆದು ಬೆಚ್ಚಿ ಬಿದ್ರು ಪಳನಿಯ ಜನ!