ಸಿದ್ದು ಕ್ಷೇತ್ರ ಘೋಷಣೆಯಾದ್ರೂ ತಮ್ಮಲ್ಲಿ ಬಂದು ಸ್ಪರ್ಧಿಸುವಂತೆ ಅಭಿಮಾನಿಗಳ ಒತ್ತಡ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕ್ಷೇತ್ರ ಗೊಂದಲ ಇನ್ನೂ ತೆರೆ ಕಾಣುತ್ತಿಲ್ಲ. ಮೊದಲಿಗೆ ಅವರೇ ಗೊಂದಲದಲ್ಲಿದ್ದರೆ ಇದೀಗ ಕ್ಷೇತ್ರ ಆಯ್ಕೆ ಆದ ಮೇಲೂ ಅವರ ಅಭಿಮಾನಿಗಳು ‘ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿ’ ಎಂದು ಒತ್ತಡ ಹೇರುತ್ತಿದ್ದಾರೆ. ಬಾದಾಮಿ ಹಾಗೂ ವರುಣ ಕ್ಷೇತ್ರದ ಜನರು ಇದೀಗ ತಮ್ಮ ಕ್ಷೇತ್ರಕ್ಕೆ ಬರುವಂತೆ ಒತ್ತಡ ಹೇರುತ್ತಿದ್ದಾರೆ. ಬಾದಾಮಿ ಹಾಗೂ ವರುಣ ಕ್ಷೇತ್ರದ ಜನರು ಈ ಬಗ್ಗೆ ಬೆಂಗಳೂರಿನ ಸಿದ್ದು ನಿವಾಸಕ್ಕೆ ಬಂದು ಮನವಿ ಮಾಡುತ್ತಿದ್ದಾರೆ. ಇದೀಗ ಮೂರನೇ ಬಾರಿ ಬೆಂಗಳೂರಿಗೆ ಬಂದು ಸಿದ್ದರಾಮಯ್ಯಗೆ … Continue reading ಸಿದ್ದು ಕ್ಷೇತ್ರ ಘೋಷಣೆಯಾದ್ರೂ ತಮ್ಮಲ್ಲಿ ಬಂದು ಸ್ಪರ್ಧಿಸುವಂತೆ ಅಭಿಮಾನಿಗಳ ಒತ್ತಡ!