ಪಾಕಿಗಳಿಗೆ ರಕ್ತಸಿಂಧೂರ ಉತ್ತರವೇ ಸರಿ

blank

ಗೊಳಸಂಗಿ: ದೇಶ, ಸಮಾಜ, ಪ್ರಜೆ, ಪ್ರತಿಪಗಳು ಒಗ್ಗೂಡಿ ನಮ್ಮ ದೇಶದ ತಾಯಂದಿರ, ಸಹೋದರಿಯರ ಕುಂಕುಮದ ಮೇಲೆ ಕೈ ಇಟ್ಟರೆ ಏನಾಗುತ್ತದೆ ಎಂಬುದನ್ನು ನಮ್ಮ ಸೇನೆ ತೋರಿಸಿಕೊಟ್ಟಿದೆ ಎಂದು ಶ್ರಿದೇವಿ ಅಮರೇಶಗೌಡ ಪಾಟೀಲ್​ ಅಭಿಮತ ವ್ಯಕ್ತಪಡಿಸಿದ್ದಾರೆ.

blank

ಪಾಕಿಸ್ಥಾನಕ್ಕೆ ನುಗ್ಗಿ ಉಗ್ರರ ನೆಲೆಯನ್ನು ಹೊಸಕಿ ಹಾಕಿ ರಕ್ತ ಸಿಂಧೂರದ ಮೂಲಕ ತಕ್ಕ ಉತ್ತರ ನೀಡುವಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿದ್ದಾರೆ. ಅದ್ಭುತ ಶೌರ್ಯ ತೋರಿದ ಭಾರತೀಯ ಸೇನೆಗೆ ನಮ್ಮ ಎಲ್ಲ ಸಹೋದರಿಯರ ನಮನ ಸಲ್ಲಿಸುವೆವು. ಅದೇರೀತಿ ಆರೇಷನ್​ ಸಿಂಧೂರದ ಯಶಸ್ಸನ್ನು ದೇಶದ ನಾರಿಶಕ್ತಿಗೆ ಸಮರ್ಪಿಸಿದ ಪ್ರಧಾನಿ ಮೋದಿ ಕಾರ್ಯ ಶ್ಲಾನೀಯ ಎಂದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank