ಶಿಕ್ಷಣ ಸಚಿವರಿಗೆ ಮನವಿ ಅರ್ಪಣೆ

blank

ನಿಡಗುಂದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದ ಶಿಕ್ಷಕರ ತಂಡದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಅರ್ಪಿಸಲಾಯಿತು.

blank

ಶನಿವಾರ ಇಲ್ಲಿನ ಮುದ್ದೇಬಿಹಾಳ ಕ್ರಾಸ್​ ಬಳಿ ಸಚಿವ ಮಧು ಬಂಗಾರಪ್ಪ ಅವರನ್ನು ಶಿಕ್ಷಕಿಯರು ಆರಗಿ ಬೆಳಗಿ ಸ್ವಾಗತಿಸಿದರು. ನಂತರ ಮನವಿ ಸಲ್ಲಿಸಿ, ಅದರಲ್ಲಿ 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಶ್ರೀವಾಗಿ ಇತ್ಯರ್ಥಗೊಳಿಸಿ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕರನ್ನು ಪದವೀಧರ ಶಿಕರೆಂದು ಪರಿಗಣಿಸಬೇಕು. ನಿಡಗುಂದಿಯಲ್ಲಿ ಬಿಇಒ ಕಚೇರಿ ಆರಂಭಿಸಬೇಕು ಹಾಗೂ ಪ್ರವಾಸಿ ತಾಣವಾದ ನಿಡಗುಂದಿಯಲ್ಲಿ ಪ್ರವಾಸಿ ಮಂದಿರ ನಿರ್ಮಿಸಬೇಕು ಎಂಬ ಬೇಡಿಕೆಯುಳ್ಳ ಮನವಿಪತ್ರವನ್ನು ಸಲ್ಲಿಸಲಾಯಿತು.

ಸಂದ ಎಂ.ಎಸ್​ ಮುಕಾರ್ತಿಹಾಳ, ಬಿಇಒ ವಸಂತ ರಾಠೋಡ, ಬಿಆರ್​ಸಿ ಸುನೀಲ ನಾಯಕ, ಎಸ್​.ಎಚ್​ ಬಿರಾದಾರ, ಸಂಗಮೇಶ ಬಳಿಗಾರ, ಸಂಗಮೇಶ ಕೆಂಭಾವಿ, ವಿ.ವಿ. ಮಠ, ಎಂ.ಆರ್​. ಮಕಾನದಾರ, ಬಸಮ್ಮ ಪೂಜಾರಿ, ಎಲ್​.ಬಿ. ಸಂಖ, ಎಂ.ಎಂ. ಮುಲ್ಲಾ, ಸಲೀಂ ದಡೇದ, ಆರ್​.ಜಿ. ಪತ್ತಾರ ಇತರರಿದ್ದರು.

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank