ಮಹಾತ್ಮಗಾಂಧಿಜೀ ಭಾರತದ ನಂದಾದೀಪ

blank

ಗೊಳಸಂಗಿ: ಮಹಾತ್ಮಗಾಂಧಿ ತತ್ವಸಿದ್ಧಾಂತಗಳ ದಾರಿಯಲ್ಲಿ ಮುನ್ನಡೆದು ಭವ್ಯ ಭಾರತದ ನಂದಾದೀಪವಾಗಿದ್ದಾರೆ ಎಂದು ಬೇನಾಳದ ರಾಷ್ಟ್ರಪಿತ ಮಹಾತ್ಮಗಾಂಧಿ ೌಂಡೇಷನ್​ ಸಂಸ್ಥಾಪಕಾಧ್ಯ ನೇತಾಜಿಗಾಂಧಿ ಹೇಳಿದರು.

blank

ಚನ್ನಮಲ್ಲಪ್ಪ ಚನ್ನವಿರಪ್ಪ ಹೆಬ್ಬಾಳ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಂಧಿಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚದ ದಿಗ್ಗಜ ನಾಯಕರಿಗೆ ಮಹಾತ್ಮಗಾಂಧಿ ಸ್ಪೂರ್ತಿಯಾಗಿದ್ದಾರೆ ಎಂದರು.

ಪ್ರಾಚಾರ್ಯ ಎಸ್​.ಎಸ್​.ರಾಜಮಾನ್ಯ ಅಧ್ಯತೆ ವಹಿಸಿದ್ದರು. ಪತ್ರಕರ್ತ ಡಿ.ಬಿ.ಕುಪ್ಪಸ್ತ, ಉಪನ್ಯಾಸಕರಾದ ಎಸ್​.ಆರ್​.ಕುಂಬಾರ, ಚಂದ್ರಕಾಂತ ನಾಯಕ, ಶ್ರೀಶೈಲ ಬಬಲಾದ, ಸುಭಾಸ್​, ಮಹಮ್ಮದ ಯೂನಿಸ್​, ಉಮೇಶ ಹೂಗಾರ, ನಂಜುಂಡಸ್ವಾಮಿ ಉಪಸ್ಥಿತರಿದ್ದರು.

Share This Article
blank

ಸಕ್ಕರೆ ಪುಡಿಗೆ ಇದೊಂದನ್ನು ಮಿಕ್ಸ್​ ಮಾಡಿ ಇಟ್ಟರೆ ಸಾಕು ಇರುವೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Ants

Ants : ಮನೆಯಲ್ಲಿ ಇರುವೆಗಳ ಕಾಟದ ಕಿರಿಕಿರಿ ಅನುಭವಿಸದವರೇ ಇಲ್ಲ. ಮನೆ ಎಂದ ಮೇಲೆ ಇರುವೆಗಳು…

ನೀವು ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದೀರಾ? ತಪ್ಪದೇ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ…Vitamin B12

Vitamin B12 : ವಿಟಮಿನ್ ಬಿ 12 ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ದೇಹದಲ್ಲಿ ಇದರ…

blank