ಗೊಳಸಂಗಿ: ಮಹಾತ್ಮಗಾಂಧಿ ತತ್ವಸಿದ್ಧಾಂತಗಳ ದಾರಿಯಲ್ಲಿ ಮುನ್ನಡೆದು ಭವ್ಯ ಭಾರತದ ನಂದಾದೀಪವಾಗಿದ್ದಾರೆ ಎಂದು ಬೇನಾಳದ ರಾಷ್ಟ್ರಪಿತ ಮಹಾತ್ಮಗಾಂಧಿ ೌಂಡೇಷನ್ ಸಂಸ್ಥಾಪಕಾಧ್ಯ ನೇತಾಜಿಗಾಂಧಿ ಹೇಳಿದರು.

ಚನ್ನಮಲ್ಲಪ್ಪ ಚನ್ನವಿರಪ್ಪ ಹೆಬ್ಬಾಳ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಂಧಿಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚದ ದಿಗ್ಗಜ ನಾಯಕರಿಗೆ ಮಹಾತ್ಮಗಾಂಧಿ ಸ್ಪೂರ್ತಿಯಾಗಿದ್ದಾರೆ ಎಂದರು.
ಪ್ರಾಚಾರ್ಯ ಎಸ್.ಎಸ್.ರಾಜಮಾನ್ಯ ಅಧ್ಯತೆ ವಹಿಸಿದ್ದರು. ಪತ್ರಕರ್ತ ಡಿ.ಬಿ.ಕುಪ್ಪಸ್ತ, ಉಪನ್ಯಾಸಕರಾದ ಎಸ್.ಆರ್.ಕುಂಬಾರ, ಚಂದ್ರಕಾಂತ ನಾಯಕ, ಶ್ರೀಶೈಲ ಬಬಲಾದ, ಸುಭಾಸ್, ಮಹಮ್ಮದ ಯೂನಿಸ್, ಉಮೇಶ ಹೂಗಾರ, ನಂಜುಂಡಸ್ವಾಮಿ ಉಪಸ್ಥಿತರಿದ್ದರು.
TAGGED:ಗೊಳಸಂಗಿ