ಪಾಕಿಗಳಿಗೆ ಉತ್ತರ ಅನಿವಾರ್ಯ

blank

ಗೊಳಸಂಗಿ: ಭಾರತದ ಆತ್ಮನಿರ್ಭರ ರಣಾ ವ್ಯವಸ್ಥೆಯ ಪರಿಚಯ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ನಮ್ಮ ಮತೆ, ಸಾಮರ್ಥ್ಯವನ್ನು ಜಗತ್ತು ಇಂದು ನೋಡಿದೆ. ಇದು ಮೇಡ್​ ಇನ್​ ಇಂಡಿಯಾ ರಣಾ ಸಾಮಗ್ರಿ ಯುಗವಾಗಿದೆ ಎಂದು ಸಾಹಿತಿ ನೇಹಾ ಕಮತಗಿ ಅಭಿಪ್ರಾಯಪಟ್ಟಿದ್ದಾರೆ.

blank

ನಮ್ಮ ಏಕತೆಯೇ ನಮಗೆ ದೊಡ್ಡ ಶಕ್ತಿ. ಉಗ್ರರು ಎಲ್ಲಿ ಹುಟ್ಟುತ್ತಾರೋ ಅಲ್ಲಿಗೇ ನಮ್ಮ ಸೂನಿಕರು ನುಗ್ಗಿ ಹೊಡೆದಿದ್ದಾರೆ. ಈ ವಿಚಾರದಲ್ಲಿ ಅನುಮಾನವಿಲ್ಲ.
ಪುಣ್ಯ ಭಾರತಾಂಬೆಯ ನೆಲದ ನಮ್ಮ ಕಾಲಟ್ಟದಲ್ಲಿ ನೋಟ್​ ಬ್ಯಾನ್​ ನೋಡಿದ್ದೇವೆ. ಲಾಕ್​ ಡೌನ್​, ರಾಮ ಮಂದಿರ ನಿರ್ಮಾಣ, ಕರೋನಾ ಮತ್ತು 144 ವರ್ಷಗಳ ನಂತರದ ಕುಂಭಮೇಳವನ್ನೂ ನೋಡಿದ್ದೇವೆ. ಆದರೆ, ಪಾಪಿ ಪಾಕಿಸ್ತಾನಿಯರ ವಿರುದ್ಧ ರಣಕಹಳೆ ಮೊಳಗಿಸುವುದು ಮಾತ್ರ ಬಾಕಿ ಇತ್ತು. ಪ್ರಧಾನಿ ನರೇಂದ್ರ ಮೋದಿ ಆರೇಷನ್​ ಸಿಂಧೂರದ ಮೂಲಕ ಅದಕ್ಕೂ ತಕ್ಕ ಉತ್ತರ ನೀಡಿ ಭಾರತೀಯ ನಾರಿಯರ ಗೌರವ ಹೆಚ್ಚಿಸಿದ್ದಾರೆ.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank