ಗೊಳಸಂಗಿ: ಸರ್ಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಲೆಂಬ ಸದುದ್ದೇಶದಿಂದ ಕಲಿಕಾ ಸಾಮಗ್ರಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳ್ಳಬೇಕು ಎಂದು ಎಸ್ಡಿಎಂಸಿ ಮಾಜಿ ಅಧ್ಯ ಡಿ.ಬಿ.ಕುಪ್ಪಸ್ತ ಹೇಳಿದರು.
ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಿಎಚ್ಟಿಪಿಎಲ್ ನಿರ್ದೇಶನದಂತೆ ಮೇಕಿಂಗ್ ದಿ ಡಿರೆನ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಶೈಣಿಕ ಸಲಕರಣೆ ವಿತರಿಸಿ ಮಾತನಾಡಿದರು.
ಅದೆಷ್ಟೋ ಸರ್ಕಾರಿ ಶಾಲೆಗಳು ಮೂಲ ಸೌಲಭ್ಯದಿಂದ ವಂಚಿತಗೊಂಡು ಕಲಿಕಾ ಹಂತದಲ್ಲಿ ಮುಗ್ಗರಿಸುತ್ತಿವೆ. ಅಂಥ ಶಾಲೆಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಪ್ರಯತ್ನವನ್ನು ಬಿಎಚ್ಟಿಪಿಎಲ್, ಮೇಕಿಂಗ್ ಡಿರೆನ್ಸ್ ಚಾರಿಟೆಬಲ್ ಟ್ರಸ್ಟ್ ಮಾಡುತ್ತಿರುವುದು ಶ್ಲಾನೀಯ ಎಂದರು.
ಎಸ್ಡಿಎಂಸಿ ಅಧ್ಯ ಶಿವಾನಂದ ಮನಗೂಳಿ, ಮುಖ್ಯಗುರು ಬಸವರಾಜ ಜಾನಕರ, ಶಿಕಿ ರಾಧಾ ಹಂಗರಗಿ, ಬಿಎಚ್ಟಿಪಿಎಲ್ ಮತ್ತು ಮೇಕಿಂಗ್ ದಿ ಪಿರೆನ್ಸ್ ಚಾರಿಟೇಬಲ್ ಟ್ರಸ್ಟ್ ಅಧಿಕಾರಿಗಳು ಇದ್ದರು.
TAGGED:ಗೊಳಸಂಗಿ