ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್ಕಾಂಗ್, ಅಮೆರಿಕ, ಬ್ರಿಟನ್ನಲ್ಲಿವೆ ಹತ್ತಾರು ಕಂಪನಿ…!
ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವುದು ಪೊಲೀಸರ ಹೇಳಿಕೆ. ಆತನಿಗಾಗಿ ಶೋಧ ನಡೆಸುತ್ತಲೇ ಇದ್ದಾರೆ. ಈ ನಡುವೆ, ಕಳೆದ ವರ್ಷ ತನ್ನದೇ ಆದ ದೇಶವನ್ನು ಸ್ಥಾಪಿಸಿದ್ದಾನೆ. ಅದಕ್ಕೆ ಕೈಲಾಸವೆಂದು ಹೆಸರು. ಹಿಂದು ಧರ್ಮದ ಪುನರುತ್ಥಾನವೇ ಅದರ ಉದ್ದೇಶ ಎಂದೆಲ್ಲ ಹೇಳಿಕೊಂಡಿದ್ದ. ಕೈಲಾಸ ದೇಶಕ್ಕೆ ಇ-ಪಾಸ್ಪೋರ್ಟ್ ಚಾಲ್ತಿಗೆ ತಂದಿರುವ ನಿತ್ಯಾನಂದ ಕೆಲ ದಿನಗಳ ಹಿಂದಷ್ಟೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂದು ಪ್ರಕಟಿಸಿದ್ದ. ಕೈಲಾಸ ತನ್ನದೇ ಆದ ಕರೆನ್ಸಿ, ಆರ್ಥಿಕ ನೀತಿ ಮೊದಲಾದವುಗಳನ್ನು ಹೊಂದಲಿದೆ … Continue reading ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್ಕಾಂಗ್, ಅಮೆರಿಕ, ಬ್ರಿಟನ್ನಲ್ಲಿವೆ ಹತ್ತಾರು ಕಂಪನಿ…!
Copy and paste this URL into your WordPress site to embed
Copy and paste this code into your site to embed