blank

ವಿಜಯಸ್ತಂಭ ಅಭಿವೃದ್ದಿ ಮಾಡಿ

blank
blank

ಹೊಸಪೇಟೆ: ನಿರ್ವಹಣೆ ಇಲ್ಲದೇ ಹಾಳಾಗುತ್ತಿರುವ ವಿಜಯನಗರದ ವಿಜಯಸ್ತಂಭ ಅಭಿವೃದ್ದಿಗೊಳಿಸಬೇಕು ಎಂದು ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿದಿಂದ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ವಿಜಯನಗರ ಜಿಲ್ಲೆಗೆ ಹೋರಾಟಗಾರರ ಶ್ರಮ ಇದ್ದು, ಮಾಜಿ ಸಚಿವ ಆನಂದ ಸಿಂಗ್ ಇವರ ಸತತ ಪ್ರಯತ್ನದ ಫಲವಾಗಿ ಜಿಲ್ಲೆಯಾಗಿದೆ. ಜಿಲ್ಲೆಯ ಸಮಗ್ರ ಮಾಹಿತಿಯುಳ್ಳ ಜಿಲ್ಲೆಯ ತಾಲೂಕಿನ ಮ್ಯಾಪ್‌ಗಳ ಸಂಪೂರ್ಣ ಚಿತ್ರವಿರುವ ವಿಜಯಸ್ತಂಭ ನಿರ್ವಹಣೆ ಇಲ್ಲದೇ ಹಾಳಾಗಿದೆ. ವಿಜಯನಗರ ಜಿಲ್ಲೆ ನಮ್ಮ ಹೆಮ್ಮೆ, ವಿಜಯಸ್ತಂಭ ನಮ್ಮ ಗೌರವದ ಪ್ರತೀಕ ಆಗಿದೆ. ಕೇವಲ ರಾಜಕೀಯ ಹಿತಾಸಕ್ತಿಗಾಗಿ ಇದು ಸೊರಗುತ್ತಿದೆ. ವಿಜಯನಗರ ಜಿಲ್ಲೆಯ ವಿಜಯಸ್ತಂಭದ ಪರಿಕಲ್ಪನೆ ಸ್ತಂಭದ ವಿನ್ಯಾಸವನ್ನು ವಿಜಯನಗರದ ವಾಸ್ತುಶಿಲ್ಪದ ಅಂಶಗಳನ್ನು ಅಳವಡಿಸಿಕೊಂಡು, ನೂತನ ಜಿಲ್ಲೆಯ ಯೋಜಿತ ಲಕ್ಷಣಗಳನ್ನು ಬಿಂಬಿಸುವAತೆ ರೂಪಿಸಲಾಗಿದೆ. ಈ ಜಿಲ್ಲೆಯ ಆರು ತಾಲೂಕುಗಳನ್ನು ಪ್ರತಿನಿಧಿಸುವ ವಿಜಯಸ್ತಂಭ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿದರು.

Share This Article

ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti

Chanakya Niti: ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದೂ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ತಮ್ಮ…

ತಂದೆಯ ಈ ಒಂದು ಅಭ್ಯಾಸದಿಂದ ಅಂಜುಬುರಕ ಮಗುವಿಗೆ ಜನ್ಮ ನೀಡಬಹುದು! | Habit

Habit: ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ, ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲ, ಒತ್ತಡಕ್ಕೂ ಒಳಗಾಗಬಾರದು.…