blank

ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ

blank

ಹೊಸಪೇಟೆ: ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತಾಲುಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಚುನಾವಣೆ ಸೋಮವಾರ ನಡೆಯಿತು.

ಅಧ್ಯಕ್ಷರಾಗಿ ಗುಜ್ಜಲ ಹುಲುಗಪ್ಪ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬಿಸಾಟಿ ಗುರುಮೂರ್ತಿ, ಖಜಾಂಚಿಯಾಗಿ ಡಿ.ಹನುಮಂತಪ್ಪ, ಜಿಲ್ಲಾ ಪ್ರತಿನಿಧಿಯಾಗಿ ಬಂಡೆ ಶ್ರೀನಿವಾಸ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಣ್ಣ ಜಂಬಣ್ಣ ಚುನಾವಣಾ ವೀಕ್ಷಕಿ ಪ್ರೀಯಾಂಕ ಫಲಿತಾಂಶ ಘೋಷಿಸಿದರು.

ಕೃಷಿ ಇಲಾಖೆ ಸ್ಥಾನಿಕಾಧಿಕಾರಿಗಳಾದ ಲಿಂಗರಾಜ, ಸಂತೋಶ, ತಿಮ್ಮಪ್ಪ, ಈರಪ್ಪ, ಎಚ್.ಪರಮೇಶ್ವರನಾಯ್ಕ ಇದ್ದರು.

Share This Article

ನೀವು ಪ್ರತಿನಿತ್ಯ ಮಾಂಸಾಹಾರ ಸೇವಿಸಿದ್ರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ? ಇಲ್ಲಿದೆ ಉಪಯುಕ್ತ ಮಾಹಿತಿ… Non Vegetarian Food

Non Vegetarian Food : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ…

ಲಕ್ಷ್ಮಿ ದೇವಿಯ ಆಶೀರ್ವಾದ ಬೇಕಾ? ಇರುವೆಗಳಿಗೆ ಈ ಆಹಾರವನ್ನು ತಿನ್ನಿಸಬೇಕು! Goddess Lakshmi blessings

Goddess Lakshmi blessings : ಪ್ರಕೃತಿಯನ್ನು ರಕ್ಷಿಸುವವರಿಗೆ ದೇವರುಗಳ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂದು ಹೇಳಲಾಗುತ್ತದೆ.…