ಯಾವ ರಾಶಿಗೆ ಏನು ಫಲ?: ದ್ವಾದಶ ರಾಶಿ ಭವಿಷ್ಯ; ಈ ದೀಪಾವಳಿಯಿಂದ ಕ್ರೋಧಿನಾಮ ಸಂವತ್ಸರದ ದೀಪಾವಳಿವರೆಗೆ..

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿಮೇಷ: ನಿಮಗೆ ದೈವಬಲ ಬರಬೇಕೆಂದರೆ ದ್ವಿತೀಯಕ್ಕೆ ಗುರು ಬರಬೇಕು. ಅಲ್ಲಿಗೆ ಗುರು ಪ್ರವೇಶಿಸಿದ ನಂತರ ದೈವಬಲ ನಿಮ್ಮತ್ತ ಸಾಗಿಬರಲಿದೆ. ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು ಈ ವರ್ಷ ಲಭಿಸಲಿದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ. ಗೌರವ, ಸಂಮಾನ ನಿಮ್ಮನ್ನು ಅರಸಿ ಬರಲಿವೆ. ದಾಂಪತ್ಯ ಜೀವನದಲ್ಲಿ ಕಷ್ಟ, ನೋವುಗಳು ಸಾಕಷ್ಟಿದ್ದರೂ ಒಟ್ಟಾರೆ ಸುಖದ ತೂಕವೇ ಜಾಸ್ತಿ ಇರಲಿದೆ. ಮನೆಯಲ್ಲಿ ನಿರೀಕ್ಷಿತ ಶುಭಕಾರ್ಯಗಳು ನೆರವೇರಲಿವೆ. ಸಹಜವಾಗಿ ಸಂತಸದಾಯಕ ದಿನಗಳು ನಿಮ್ಮ ಜತೆಗಿರುತ್ತವೆ. … Continue reading ಯಾವ ರಾಶಿಗೆ ಏನು ಫಲ?: ದ್ವಾದಶ ರಾಶಿ ಭವಿಷ್ಯ; ಈ ದೀಪಾವಳಿಯಿಂದ ಕ್ರೋಧಿನಾಮ ಸಂವತ್ಸರದ ದೀಪಾವಳಿವರೆಗೆ..