IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ ‘ಸ್ಮಾರಕ’

| ಗುರುಪ್ರಸಾದ್​ ತುಂಬಸೋಗೆ ಮೈಸೂರು ದಂತಚೋರ, ಕಾಡುಗಳ್ಳ ವೀರಪ್ಪನ್​ನಿಂದ ಹತರಾದ ‘ಕೀತಿರ್ಚಕ್ರ’ ಐಎಫ್​ಎಸ್​ ಅಧಿಕಾರಿ ಪಿ.ಶ್ರೀನಿವಾಸ್​ ಅವರು ಬಳಸುತ್ತಿದ್ದ ಜೀಪ್​ ಅನ್ನು ಅರಣ್ಯ ಇಲಾಖೆ ಸಂರಕ್ಷಣೆ ಮಾಡುವ ಮೂಲಕ ಅವರ ನೆನಪನ್ನು ಚಿರಾಯು ಮಾಡಲಾಗಿದ್ದು, ಭಾವನಾತ್ಮಕವಾಗಿ ಅಧಿಕಾರಿಗೆ ಗೌರವ ಸಲ್ಲಿಸಿದೆ. ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಜೀಪ್​ ಅನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿರುವ ಮಲೆಮಹದೇಶ್ವರ ವನ್ಯಜಿವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಸಂರಕ್ಷಿಸಿ ಇಡಲಾಗಿದೆ. ಮಲೆಮಹದೇಶ್ವರ ವನ್ಯಜಿವಿಧಾಮದ ಡಿಸಿಎಫ್​ ಏಡುಕೊಂಡಲು ಮತ್ತು ವನ್ಯಜಿವಿ … Continue reading IFS​ ಅಧಿಕಾರಿ ಶ್ರೀನಿವಾಸ್​ಗೆ ಭಾವನಾತ್ಮಕ ಗೌರವ! ವೀರಪ್ಪನ್​ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಜೀಪು ಈಗ ‘ಸ್ಮಾರಕ’