ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ

ಕರೊನಾ ಎರಡನೇ ಹಂತದ ಅಲೆ ಅಪ್ಪಳಿಸಿದ ಬಳಿಕ ಹಲವು ಜನರ ಜೀವ ಬಲಿಪಡೆದಿರುವ ಆಮ್ಲಜನಕ(ಆಕ್ಸಿಜನ್)ಸಮಸ್ಯೆ ಪರಿಹಾರಕ್ಕೆ ಲಿಂಬೆರಸ ರಾಮಬಾಣ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಹೇಳಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಮೂಗಿನಲ್ಲಿ ನಾಲ್ಕು ಹನಿ ಲಿಂಬೆರಸ ಹಾಕಿಕೊಂಡರೆ ಕೂಡಲೇ ಆಕ್ಸಿಜನ್ ಸಮಸ್ಯೆ ಕಡಿಮೆಯಾಗುತ್ತದೆ ಎಂಬ ಸಂದೇಶ ನನಗೆ ಬಂದಿತ್ತು. ನನಗೆ ಕರೊನಾ ಇಲ್ಲದಿದ್ದರೂ ಮೊದಲು ಪ್ರಯೋಗಿಸಿ ನೋಡಿದೆ. ಕರೊನಾದಿಂದ ಬಳಲುತ್ತಿದ್ದ ಪರಿಚಯಸ್ಥ 200ಕ್ಕೂ ಅಧಿಕ ಜನರ ಮೇಲೆ ಪ್ರಯೋಗ ಮಾಡಿದ್ದೇನೆ. … Continue reading ಲಿಂಬೆರಸ, ಕೊಬ್ಬರಿ ಎಣ್ಣೆ, ಸ್ಟೀಮ್, ಬಿಸಿ ನೀರು: ಕರೊನಾಗೆ ಮನೆಮದ್ದು- ಡಾ. ವಿಜಯ ಸಂಕೇಶ್ವರ ಸಲಹೆ