ಪ್ರಿಯತಮೆಯ ಎರಡನೇ ಲವ್ ಪ್ರಶ್ನಿಸಿದ ಪೇದೆ; ಬೆಂಕಿ ಹಚ್ಚಿ ಹತ್ಯೆ
ಬೆಂಗಳೂರು: ಪ್ರಿಯತಮೆಯ ಎರಡನೇ ಲವ್ ಬಗ್ಗೆ ಪ್ರಶ್ನಿಸಿದ ಪೇದೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸಂಜಯ್ ಎಂದು ಗುರುತಿಸಲಾಗಿದ್ದು, ಇವರು ಬಸವನಗುಡಿ ಇಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಣಿ ಅದೇ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಂಗನಾ ಸ್ಪರ್ಧೆ ಫಿಕ್ಸ್; ಮಹತ್ವದ ಸುಳಿವು ನೀಡಿದ ನಟಿಯ ತಂದೆ ಕಾನ್ಸ್ಟೇಬಲ್ … Continue reading ಪ್ರಿಯತಮೆಯ ಎರಡನೇ ಲವ್ ಪ್ರಶ್ನಿಸಿದ ಪೇದೆ; ಬೆಂಕಿ ಹಚ್ಚಿ ಹತ್ಯೆ
Copy and paste this URL into your WordPress site to embed
Copy and paste this code into your site to embed