ಪ್ರಿಯತಮೆಯ ಎರಡನೇ ಲವ್​ ಪ್ರಶ್ನಿಸಿದ ಪೇದೆ; ಬೆಂಕಿ ಹಚ್ಚಿ ಹತ್ಯೆ

ಬೆಂಗಳೂರು: ಪ್ರಿಯತಮೆಯ ಎರಡನೇ ಲವ್​ ಬಗ್ಗೆ ಪ್ರಶ್ನಿಸಿದ ಪೇದೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದ ಪುಟ್ಟೇನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಸಂಜಯ್​ ಎಂದು ಗುರುತಿಸಲಾಗಿದ್ದು, ಇವರು ಬಸವನಗುಡಿ ಇಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಣಿ ಅದೇ ಠಾಣೆಯಲ್ಲಿ ಹೋಮ್​ ಗಾರ್ಡ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಂಗನಾ ಸ್ಪರ್ಧೆ ಫಿಕ್ಸ್​; ಮಹತ್ವದ ಸುಳಿವು ನೀಡಿದ ನಟಿಯ ತಂದೆ ಕಾನ್​ಸ್ಟೇಬಲ್ … Continue reading ಪ್ರಿಯತಮೆಯ ಎರಡನೇ ಲವ್​ ಪ್ರಶ್ನಿಸಿದ ಪೇದೆ; ಬೆಂಕಿ ಹಚ್ಚಿ ಹತ್ಯೆ