ಮಕ್ಕಳನ್ನು ಹೆರುವುದಕ್ಕಿಂತ ನಾಯಿಮರಿ ಸಾಕುವುದು ಉತ್ತಮ..ಹೀಗೆಂದ ಕನ್ನಡ ನಟಿ ಯಾರು ಗೊತ್ತೇ?

ಬೆಂಗಳೂರು: ಮಹಿಳೆ ಮಾತೃತ್ವವನ್ನು ಉಡುಗೊರೆಯಾಗಿ ಪರಿಗಣಿಸುತ್ತಾಳೆ. ತಾಯಿಯಾಗಿ ಜೀವನದ ಪರಿಪೂರ್ಣತೆಯನ್ನು ಸಾಧಿಸುತ್ತಾಳೆ. ಇದು ಸಾಮಾನ್ಯ ಮಹಿಳೆ ಅಥವಾ ಸೆಲೆಬ್ರಿಟಿಯಾಗಿರಲಿ ಒಂದೇ ಆಗಿರುತ್ತದೆ. ಆದರೆ ಇಲ್ಲೊಬ್ಬ ನಟಿ ನನಗೆ ಮಕ್ಕಳು ಬೇಡ ಎಂದಿದ್ದಾರೆ. ಅಷ್ಟೇ ಅಲ್ಲ, ನಾಯಿ ಮರಿಗಳನ್ನು ಸಾಕುವುದು ಉತ್ತಮ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಒಂದೇ ಚಕ್ರದ ಸೈಕಲ್​ಏರಿ ಹೊರಟ ಕೇರಳ ಯುವಕ! ಕಾರಣ ಹೀಗಿದೆ.. ಕನ್ನಡದ ಜನಪ್ರಿಯ ನಟ ಸಿಹಿ ಕಹಿ ಚಂದ್ರು ಅವರ ಪುತ್ರಿ ಹಿತಾ ಚಂದ್ರ ಶೇಖರ್ ಹೀಗೆಂದವರು. ಹಿತಾ … Continue reading ಮಕ್ಕಳನ್ನು ಹೆರುವುದಕ್ಕಿಂತ ನಾಯಿಮರಿ ಸಾಕುವುದು ಉತ್ತಮ..ಹೀಗೆಂದ ಕನ್ನಡ ನಟಿ ಯಾರು ಗೊತ್ತೇ?