‘ಕೈ’ಗೊಲಿದ ಹಿಮಾಚಲಕ್ಕೆ ಹೊಸ ಸಿಎಂ; ನಾಳೆ ಪ್ರಮಾಣ ವಚನ ಸ್ವೀಕಾರ…
ಶಿಮ್ಲಾ: ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿದ ಹಿಮಾಚಲ ಪ್ರದೇಶದ ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಎದ್ದಿತ್ತು. ಶುಕ್ರವಾರ ಸಂಜೆ ನಡೆದ ಶಾಸಕಾಂಗ ಸಭೆಯಲ್ಲೂ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಈಗ ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ಸಿಎಂ ಹುದ್ದೆ ರೇಸಿನಲ್ಲಿ ಹಿಮಾಚಲದ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್, ಮಾಜಿ ಅಧ್ಯಕ್ಷ ಸುಖ್ ವಿಂದರ್ ಸಿಂಗ್ ಸುಖ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್ ಅಗ್ನಿಹೋತ್ರಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಈಗ ಹೈಕಮಾಂಡ್ ಒಂದು … Continue reading ‘ಕೈ’ಗೊಲಿದ ಹಿಮಾಚಲಕ್ಕೆ ಹೊಸ ಸಿಎಂ; ನಾಳೆ ಪ್ರಮಾಣ ವಚನ ಸ್ವೀಕಾರ…
Copy and paste this URL into your WordPress site to embed
Copy and paste this code into your site to embed